ಕುಶಾಲನಗರದಲ್ಲಿ ರಕ್ತದಾನ ಶಿಬಿರಕುಶಾಲನಗರ, ಮೇ 12: ಕುಶಾಲನಗರದ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಮತ್ತು ಜೆಸಿಐ ಕುಶಾಲನಗರ ಕಾವೇರಿ ಸಂಯುಕ್ತಾಶ್ರಯದಲ್ಲಿ ಮಡಿಕೇರಿ ರಕ್ತನಿಧಿ ಘಟಕದ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು. ಕುಶಾಲನಗರದ ಅತಂತ್ರ ಸ್ಥಿತಿಯಲ್ಲಿ ಕಾರ್ಮಿಕರುಕುಶಾಲನಗರ, ಮೇ 12: ಕೊಡಗು ಜಿಲ್ಲೆಯಿಂದ ತಮಿಳುನಾಡಿಗೆ ಕಾಲ್ನಡಿಗೆಯಲ್ಲೇ ತೆರಳಲು ಹೊರಟ 17 ಮಂದಿ ತೋಟ ಕಾರ್ಮಿಕರು ಕುಶಾಲನಗರ-ಕೊಪ್ಪ ಗಡಿಭಾಗದಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಪ್ರಕರಣ ಕಂಡುಬಂದಿದೆ. ವಲಸಿಗರಿಗೆ ಶಾಲೆಯಲ್ಲಿ ವ್ಯವಸ್ಥೆ ಸುಂಟಿಕೊಪ್ಪ, ಮೇ 12: ಕೂಲಿ ಕೆಲಸಕ್ಕಾಗಿ ಉತ್ತರ ಭಾರತದಿಂದ ಲಾಕ್‍ಡೌನ್ ಮುಂಚಿತವಾಗಿ ಬಂದು ನೆಲೆಸಿದ್ದ ಕಾರ್ಮಿಕರು ಸ್ವ ಸ್ಥಳಕ್ಕೆ ತೆರಳಲು ಪರಿತಪಿಸುವಂತಾಗಿದ್ದು, ಕಾಲ್ನಡಿಗೆಯಲ್ಲಿ ಊರಿಗೆ ಹೊರಟ 20 ಬಸ್ಗಳಲ್ಲಿ ಪ್ರಯಾಣಿಕರ ಏರಿಕೆ..!ಕುಶಾಲನಗರ, ಮೇ 12: ಕುಶಾಲನಗರ-ಮಡಿಕೇರಿ ನಡುವೆ ಪ್ರಯಾಣಿಸುವ ಜನರ ಸಂಖ್ಯೆ ಏರಿಕೆಯಾಗಿದ್ದು ಸರಕಾರಿ ಬಸ್‍ಗಳಲ್ಲಿ ನಿಯಮ ಮೀರಿ ಪ್ರಯಾಣಿಕರನ್ನು ಒಯ್ಯುತ್ತಿರುವ ದೃಶ್ಯ ಕಂಡುಬಂದಿದೆ. ಬೆಳಗಿನ ವೇಳೆ ಮಡಿಕೇರಿಗೆ ಕಾಡಾನೆಗಳು ಪ್ರತ್ಯಕ್ಷ : ಭಯಭೀತರಾದ ಗ್ರಾಮಸ್ಥರುಕೂಡಿಗೆ, ಮೇ 12: ಕಣಿವೆ ಸಮೀಪ ಭುವನಗಿರಿ ಮತ್ತು ಕಣಿವೆ ಪ್ರಾಥಮಿಕ ಶಾಲೆ ಮೈದಾನದಲ್ಲಿ ಇಂದು ಬೆಳಗ್ಗಿನ ಜಾವ 6 ಗಂಟೆ ವೇಳೆ ಕಾಡಾನೆಗಳು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ
ಕುಶಾಲನಗರದಲ್ಲಿ ರಕ್ತದಾನ ಶಿಬಿರಕುಶಾಲನಗರ, ಮೇ 12: ಕುಶಾಲನಗರದ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಮತ್ತು ಜೆಸಿಐ ಕುಶಾಲನಗರ ಕಾವೇರಿ ಸಂಯುಕ್ತಾಶ್ರಯದಲ್ಲಿ ಮಡಿಕೇರಿ ರಕ್ತನಿಧಿ ಘಟಕದ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು. ಕುಶಾಲನಗರದ
ಅತಂತ್ರ ಸ್ಥಿತಿಯಲ್ಲಿ ಕಾರ್ಮಿಕರುಕುಶಾಲನಗರ, ಮೇ 12: ಕೊಡಗು ಜಿಲ್ಲೆಯಿಂದ ತಮಿಳುನಾಡಿಗೆ ಕಾಲ್ನಡಿಗೆಯಲ್ಲೇ ತೆರಳಲು ಹೊರಟ 17 ಮಂದಿ ತೋಟ ಕಾರ್ಮಿಕರು ಕುಶಾಲನಗರ-ಕೊಪ್ಪ ಗಡಿಭಾಗದಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಪ್ರಕರಣ ಕಂಡುಬಂದಿದೆ.
ವಲಸಿಗರಿಗೆ ಶಾಲೆಯಲ್ಲಿ ವ್ಯವಸ್ಥೆ ಸುಂಟಿಕೊಪ್ಪ, ಮೇ 12: ಕೂಲಿ ಕೆಲಸಕ್ಕಾಗಿ ಉತ್ತರ ಭಾರತದಿಂದ ಲಾಕ್‍ಡೌನ್ ಮುಂಚಿತವಾಗಿ ಬಂದು ನೆಲೆಸಿದ್ದ ಕಾರ್ಮಿಕರು ಸ್ವ ಸ್ಥಳಕ್ಕೆ ತೆರಳಲು ಪರಿತಪಿಸುವಂತಾಗಿದ್ದು, ಕಾಲ್ನಡಿಗೆಯಲ್ಲಿ ಊರಿಗೆ ಹೊರಟ 20
ಬಸ್ಗಳಲ್ಲಿ ಪ್ರಯಾಣಿಕರ ಏರಿಕೆ..!ಕುಶಾಲನಗರ, ಮೇ 12: ಕುಶಾಲನಗರ-ಮಡಿಕೇರಿ ನಡುವೆ ಪ್ರಯಾಣಿಸುವ ಜನರ ಸಂಖ್ಯೆ ಏರಿಕೆಯಾಗಿದ್ದು ಸರಕಾರಿ ಬಸ್‍ಗಳಲ್ಲಿ ನಿಯಮ ಮೀರಿ ಪ್ರಯಾಣಿಕರನ್ನು ಒಯ್ಯುತ್ತಿರುವ ದೃಶ್ಯ ಕಂಡುಬಂದಿದೆ. ಬೆಳಗಿನ ವೇಳೆ ಮಡಿಕೇರಿಗೆ
ಕಾಡಾನೆಗಳು ಪ್ರತ್ಯಕ್ಷ : ಭಯಭೀತರಾದ ಗ್ರಾಮಸ್ಥರುಕೂಡಿಗೆ, ಮೇ 12: ಕಣಿವೆ ಸಮೀಪ ಭುವನಗಿರಿ ಮತ್ತು ಕಣಿವೆ ಪ್ರಾಥಮಿಕ ಶಾಲೆ ಮೈದಾನದಲ್ಲಿ ಇಂದು ಬೆಳಗ್ಗಿನ ಜಾವ 6 ಗಂಟೆ ವೇಳೆ ಕಾಡಾನೆಗಳು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ