ಆಟೋ ಮಗುಚಿ ಚಾಲಕ ದುರ್ಮರಣ*ಗೋಣಿಕೊಪ್ಪ, ಮೇ 19: ಚಾಲಕನ ನಿಯಂತ್ರಣ ತಪ್ಪಿ ಆಟೋ ಮಗುಚಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗೋಣಿಕೊಪ್ಪ ಹರಿಶ್ಚಂದ್ರಪುರದಲ್ಲಿ ನಡೆದಿದೆ. ಗುರುವಾರ 4.30 ಗಂಟೆಗೆ
ಮಿನಿ ಒಲಂಪಿಕ್ ಬಾಲಕರ ಹಾಕಿ ಸೆಮಿಫೈನಲ್ಗೆಗೋಣಿಕೊಪ್ಪ ವರದಿ, ಮೇ 19: ಬೆಂಗಳೂರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆಯುತ್ತಿರುವ ಮಿನಿ ಒಲಂಪಿಕ್ ಹಾಕಿ
ವ್ಯಾಪಕ ಮಳೆ ಅಸ್ತವ್ಯಸ್ತಗೊಂಡ ಜನಜೀವನಮಡಿಕೇರಿ, ಮೇ ೧೮: ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು ಇದು ಮುಂಗಾರು ಮಳೆಯ ಅವಧಿಯನ್ನೇ ನೆನಪಿಸುವಂತಾಗಿದೆ. ಹಲವು ದಿನದಿಂದ ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣವೇ ಕಂಡುಬAದಿಲ್ಲ.
ಜಿಲ್ಲೆಯಲ್ಲಿ ೨೪ ಗಂಟೆಯಲ್ಲಿ ಸರಾಸರಿ ಎರಡು ಇಂಚು ಮಳೆಮಡಿಕೇರಿ, ಮೇ ೧೮: ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಮಳೆ - ಚಳಿಯ ವಾತಾವರಣವೇ ಕಂಡುಬರುತ್ತಿದ್ದು, ಇದು ಇನ್ನೂ ಮುಂದುವರಿದಿದೆ. ರಾಜ್ಯಾದ್ಯಂತ ಬಹುತೇಕ ಇದೇ ಪರಿಸ್ಥಿತಿಯಿದ್ದು,
ಎರಡು ಕಾರುಗಳ ನಡುವೆ ಡಿಕ್ಕಿ ವ್ಯಕ್ತಿ ಸ್ಥಳದಲ್ಲೇ ಸಾವುಕಣಿವೆ, ಮೇ ೧೮: ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ವ್ಯಕ್ತಿಯೋರ್ವರು ಸ್ಥಳದಲ್ಲೇ ಅಸುನೀಗಿದ ಘಟನೆ ಬುಧವಾರ ಕುಶಾಲನಗರ ಸಮೀಪದ ಕೊಡಗರಹಳ್ಳಿಯಲ್ಲಿ ನಡೆದಿದೆ. ಸುಂಟಿಕೊಪ್ಪದ ನಿವಾಸಿ