ತಲಕಾವೇರಿಯಲ್ಲಿ ೨೦೦೨ರ ಅಷ್ಟಮಂಗಲ ಪ್ರಶ್ನಾ ಹಿನ್ನೋಟಜ್ಯೋತಿಷಿ ಪಿ. ಟಿ. ನಾರಾಯಣ ವಾರಿಯರ್ ತಮ್ಮ ಅಷ್ಟಮಂಗಲ ಪ್ರಶ್ನೆ ಮುಂದುವರಿಸಿ ತಿಳಿಸಿದ ಅಂಶಗಳು ಈ ಕೆಳಗಿನಂತಿದೆ. ‘‘ಸಮಸ್ತ ಗುಣ-ದೋಷ-ಪರಿಹಾರಗಳ ವಿವರ’’ ಸರ್ವೇಶ್ವರಕಾರನಾದ ಗುರುವಿನ ಅನಿಷ್ಪರಾಶಿ ಸ್ಥಿತಿ, ದೀಪದಲ್ಲಿ ಮಿಶ್ರಸ್ಥಿತಿ
ಫೋಟೊಗ್ರಫಿಯಲ್ಲಿ ಪ್ರಶಸ್ತಿಗೋಣಿಕೊಪ್ಪ ವರದಿ, ಮಾ. ೧೯: ವಿಶ್ವ ಮಟ್ಟದ ಫೋಟೊಗ್ರಫಿಯಲ್ಲಿ ಹೊಸ್ಕೇರಿ ಗ್ರಾಮದ ಬಲ್ಲಚಂಡ ದರ್ಶನ್ ಗಣಪತಿಗೆ ಪ್ರತಿಷ್ಠಿತ ಸೋನಿ ವರ್ಲ್ಡ್ ವಿಶೇಷ ಪ್ರಶಸ್ತಿ ಲಭಿಸಿದೆ. ಸೋನಿ ವರ್ಲ್ಡ್ ‘ಪ್ರಯಾಣ’
ಪೋಷಕರನ್ನು ಮಕ್ಕಳು ಪ್ರೀತಿಯಿಂದ ಕಾಣಬೇಕು ನಿರಂಜನ್ ಗೋಣಿಕೊಪ್ಪಲು, ಮಾ. ೧೯: ಮಕ್ಕಳು ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಡುವುದು ನಿಲ್ಲಬೇಕು. ಜನ್ಮ ನೀಡಿದ ಹೆತ್ತವರನ್ನು ಮಕ್ಕಳು ಪ್ರೀತಿಯಿಂದ ನೋಡುವಂತಾಗಬೇಕು. ಇದರಿಂದ ತಂದೆ ತಾಯಿಯ ಆಶೀರ್ವಾದ ಮಕ್ಕಳ
ಪಕ್ಷಿ ಸಂಕುಲ ಉಳಿಸೋಣ ಬನ್ನಿ ಇಂದು ಗುಬ್ಬಚ್ಚಿ ದಿನ ಪ್ರತಿ ವರ್ಷ ಮಾರ್ಚ್ ೨೦ ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳನ್ನು ರಕ್ಷಣೆ ಮಾಡುವ ಸಲುವಾಗಿ ೨೦೧೦ ರಿಂದ ಪ್ರತಿವರ್ಷ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತಿದೆ.
ಶನಿವಾರಸಂತೆ ಗ್ರಾಪಂಗೆ ಲಾಭ ಶನಿವಾರಸಂತೆ, ಮಾ. ೧೯: ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ೨೦೨೨-೨೩ನೇ ಸಾಲಿನ ವಿವಿಧ ಆದಾಯ ಮೂಲದ ಹರಾಜು ಟೆಂಡರನ್ನು ತಾ. ೧೦ ರಂದು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಟೆಂಡರ್‌ದಾರರ