ಹಣ ವಸೂಲಾತಿ ವಿರುದ್ಧ ದೂರು ಕುಶಾಲನಗರ, ಫೆ.೨೧: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ವ್ಯಾಪಾರಿಗಳಿಂದ ಗುರುತಿನ ಚೀಟಿ ಪಡೆಯಲು ಕೆಲವರು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ
ಮಜ್ಲಿಸುನ್ನೂರ್ ೮ನೇ ವರ್ಷದ ವಾರ್ಷಿಕೋತ್ಸವಕೊಡ್ಲಿಪೇಟೆ, ಫೆ. ೨೧: ಎಸ್.ಕೆ.ಎಸ್.ಎಸ್.ಎಫ್. ಹಾಗೂ ಎಸ್.ವೈ.ಎಸ್. ಕೊಡ್ಲಿಪೇಟೆ ಶಾಖೆ ವತಿಯಿಂದ ಮಜ್ಲಿಸುನ್ನೂರ್ ೮ನೇ ವರ್ಷದ ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ ಸಮೀಪದ ಹ್ಯಾಂಡ್‌ಪೋಸ್ಟ್ ನೂರ್
ನಿರ್ಮಾಣವಾಗದ ಬಸ್ ನಿಲ್ದಾಣ ನಾಗರಿಕರು ಹೈರಾಣ*ಗೋಣಿಕೊಪ್ಪ, ಫೆ. ೨೧ : ಶಿಥಿಲಾವಸ್ಥೆಯ ನೆಪದಲ್ಲಿ ಕೆಡವಲಾದ ಬಸ್ ನಿಲ್ದಾಣದ ಕಟ್ಟಡವನ್ನು ಮತ್ತೆ ಕಟ್ಟಲಾಗದ ಸ್ಥಿತಿಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಬಳಲುತ್ತಿದ್ದರೆ, ತಾತ್ಕಾಲಿಕವಾಗಿ ನಿರ್ಮಿಸಿದ ಪ್ರಯಾಣಿಕರ
ಜಿಲ್ಲಾ ಪತ್ರಕರ್ತರ ಸಂಘಕ್ಕೆ ಚುನಾವಣಾ ಕಾವುಮಡಿಕೇರಿ, ಫೆ. ೨೧: ಕೊಡಗು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಚುನಾವಣೆ ನಿಗದಿಯಾಗಿದ್ದು ಸಂಘದ ಸದಸ್ಯರಲ್ಲಿ ಪ್ರಸ್ತುತ ಚುನಾವಣೆಯ ಬಿರುಸು ಆರಂಭಗೊAಡಿದೆ. ತಾ. ೨೭ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ
ಚೆಟ್ಟಳ್ಳಿ ರೈತರಿಗೆ ಪ್ರಾತ್ಯಕ್ಷಿಕೆ ಮಡಿಕೇರಿ, ಫೆ. ೨೧: ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ (ಐಸಿಎಆರ್-ಐಐಎಚ್‌ಆರ್), ಚೆಟ್ಟಳ್ಳಿಯಲ್ಲಿ ರೈತರಿಗೆ ಪೌಷ್ಠಿಕಾಂಶ ಕೈ ತೋಟದ ಕ್ಷೇತ್ರ ಪ್ರಾತ್ಯಕ್ಷತೆಯನ್ನು ಆಯೋಜಿಸಲಾಗಿತ್ತು. ಪೌಷ್ಠಿಕಾಂಶ ಕೈ ತೋಟದ ಕ್ಷೇತ್ರ ಪ್ರಾತ್ಯಕ್ಷತೆಯಲ್ಲಿ