ಕೂಡುಮಂಗಳೂರು ಪ್ರೌಢಶಾಲೆಯಲ್ಲಿ ವಿಶ್ವ ಜೀವವೈವಿಧ್ಯ ದಿನಾಚರಣೆಕೂಡಿಗೆ, ಮೇ ೨೫: ಜನಸಂಖ್ಯಾ ಸ್ಫೋಟ ಹಾಗೂ ಅರಣ್ಯ ಮತ್ತು ಪರಿಸರದ ಮೇಲೆ ಮಾನವನಿಂದ ಉಂಟಾಗುತ್ತಿರುವ ದಬ್ಬಾಳಿಕೆಯಿಂದ ಅನೇಕ ಜೀವ ಪ್ರಭೇದಗಳು ಅಳಿವಿ ನಂಚಿನಲ್ಲಿದ್ದು, ಭವಿಷ್ಯದ ದೃಷ್ಠಿಯಿಂದ
ವಿಶೇಷ ಚೇತನÀಳಿಗೆ ಪೊನ್ನಣ್ಣ ನೆರವು (ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಮೇ ೨೫: ಅದೊಂದು ಪುಟ್ಟ ಸಂಸಾರ, ಗ್ರಾಮೀಣ ಭಾಗದ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ನೆಲೆ ಕಂಡುಕೊAಡು ಸುಖ ಜೀವನ ನಡೆಸುತ್ತಿದ್ದರು. ವರ್ಷ ಕಳೆಯುತ್ತಿದ್ದಂತೆಯೇ ಆ ಸಂಸಾರಕ್ಕೆ ಮುದ್ದಾದ
೧೫೦ ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರಂಜನ್ ಚಾಲನೆಸೋಮವಾರಪೇಟೆ, ಮೇ ೨೫: ಲೋಕೋಪಯೋಗಿ ಇಲಾಖೆ ವತಿಯಿಂದ ರೂ. ೧.೫೦ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿರುವ ತಾಲೂಕಿನ ತಾಕೇರಿ-ಕಿಕ್ಕರಳ್ಳಿ ಮುಖ್ಯರಸ್ತೆ ಕಾಮಗಾರಿಗೆ ಕ್ಷೇತ್ರದ ಶಾಸಕ ಎಂ.ಪಿ.
ಕುಡಿಯುವ ನೀರಿನ ಘಟಕದ ವಿರುದ್ಧ ಸಾರ್ವಜನಿಕರ ಅಸಮಾಧಾನಸೋಮವಾರಪೇಟೆ, ಮೇ ೨೫: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಕ್ಕೆಹೊಳೆ ಜಂಕ್ಷನ್ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಶುದ್ಧಕುಡಿಯುವ ನೀರಿನ ಘಟಕದಲ್ಲಿ ನೀರು ಸರಬರಾಜು ಸ್ಥಗಿತಗೊಂಡಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಕ್ಕೆಹೊಳೆ
ಗಡಿಗಳಲ್ಲಿ ಮೂಲಭೂತ ಸಮಸ್ಯೆ ದೂರವಾಗಬೇಕು ಪ್ರಾಧಿಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕುಮಡಿಕೇರಿ, ಮೇ ೨೫: ಗಡಿಗಳಲ್ಲಿ ಇರುವ ಮೂಲಭೂತ ಸಮಸ್ಯೆಗಳು ದೂರವಾದಲ್ಲಿ ಸಹಜವಾಗಿ ಕರ್ನಾಟಕ ಸರಕಾರದ ಮೇಲೆ ನಂಬಿಕೆ ಮೂಡಿ ಕನ್ನಡ ಭಾಷೆಯ ಮೇಲೆ ಅಭಿಮಾನ ಹೆಚ್ಚಾಗುತ್ತದೆ. ಜೊತೆಗೆ