ಐವತ್ತರ ಹೊಸ್ತಿಲಲ್ಲಿ ನಂಜರಾಯಪಟ್ಟಣ ಪ್ರೌಢಶಾಲೆ ಚೆಟ್ಟಳ್ಳಿ: ರಾಜರಕಾಲದ ಇತಿಹಾಸ ವನ್ನು ಸಾರುವ ನಂಜರಾಯಪಟ್ಟಣ ದಲ್ಲಿ ಅಯ್ಯಂಡ್ರ ಕುಟುಂಬದ ಹಿರಿಯರ ಶ್ರಮ ಹಾಗೂ ಗ್ರಾಮಸ್ಥರ ಸಹಕಾರದ ಫಲವಾಗಿ ೧೯೭೧ರಲ್ಲಿ ಪ್ರಾರಂಭವಾದ ನಂಜರಾಯಪಟ್ಟಣ ಪ್ರೌಢಶಾಲೆ ೫೦
ಸುನ್ನಿ ಸ್ಟೂಡೆಂಟ್ಸ್ ವಾರ್ಷಿಕ ಕೌನ್ಸಿಲ್ಚೆಟ್ಟಳ್ಳಿ, ಫೆ. ೨೫: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಅಧೀನದ ಸೋಮವಾರಪೇಟೆ ಡಿವಿಷನ್ ಸಮಿತಿಯ ವಾರ್ಷಿಕ ಕೌನ್ಸಿಲ್ ಕುಶಾಲನಗರದ ಖಾಸಗಿ ಹೊಟೇಲ್‌ನಲ್ಲಿ ನಡೆಯಿತು. ಡಿವಿಷನ್ ಅಧ್ಯಕ್ಷ ಕಮರುದ್ದೀನ್
ಶ್ರೀ ಬೊಟ್ಲಪ್ಪೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿಮಡಿಕೇರಿ, ಫೆ. ೨೫: ಮಡಿಕೇರಿ ತಾಲೂಕು ಕಡಗದಾಳು ಗ್ರಾಮದಲ್ಲಿರುವ ಶ್ರೀ ಬೊಟ್ಲಪ್ಪೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿಯ ವಾರ್ಷಿಕ ಮಹಾಪೂಜೆ ಮಾರ್ಚ್ ೧ ಹಾಗೂ ೨ ರಂದು ನಡೆಯಲಿದೆ. ಮಾರ್ಚ್
ಸಹಕಾರ ಸಂಘದ ಶತಮಾನೋತ್ಸವಕೊಡ್ಲಿಪೇಟೆ, ಫೆ. ೨೫: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭ ತಾ. ೨೮ ರಂದು ಪೂರ್ವಾಹ್ನ ೧೦.೩೦ಕ್ಕೆ ಸ್ಥಳೀಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ
ಸ್ವಚ್ಛತಾ ಕಾರ್ಯಕ್ರಮನಾಪೋಕ್ಲು, ಫೆ. ೨೫: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪಾಜೆ ಸ್ಥಳೀಯ ಸಂಸ್ಥೆಗೆ ಒಳಪಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಟ್ಟಮುಡಿಯಲ್ಲಿ ಸ್ಕೌಟ್ಸ್ ಜನಕ ಬೇಡೆನ್ ಪೋವೆಲ್