ಸೋಮವಾರಪೇಟೆಯಲ್ಲಿ ರಾಮನವಮಿ ಆಚರಣೆಗೆ ಸಿದ್ಧತೆ ಸೋಮವಾರಪೇಟೆ, ಏ. ೭: ಶ್ರೀ ರಾಮನವಮಿ ಉತ್ಸವ ಸಮಿತಿ ಮತ್ತು ಹಿಂದೂ ಜಾಗರಣಾ ವೇದಿಕೆ ಆಶ್ರಯದಲ್ಲಿ ತಾ. ೧೦ ರಂದು ಪಟ್ಟಣದಲ್ಲಿ ಶೋಭಾ ಯಾತ್ರೆಯೊಂದಿಗೆ ರಾಮನವಮಿ ಉತ್ಸವ
ನಾಗಮೋಹನ್ ದಾಸ್ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಕುಶಾಲನಗರ, ಏ. ೭: ಸರಕಾರ ಕೂಡಲೇ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸ ಬೇಕೆಂದು ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖರು ಆಗ್ರಹಿಸಿದ್ದಾರೆ. ಜಗದ್ಗುರು
ಬೆಂಡೆಬೆಟ್ಟ ಗಿರಿಜನರ ಅಹವಾಲು ಆಲಿಸಿದ ತಹಶೀಲ್ದಾರ್ ಕಣಿವೆ, ಏ. ೭: ಹಾರಂಗಿ ಸಮೀಪದ ಬೆಂಡೆಬೆಟ್ಟ ಗಿರಿಜನ ಹಾಡಿಗೆ ಆಗಮಿಸಿದ್ದ ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್ ಗಿರಿಜನ ನಿವಾಸಿಗಳಿಂದ ಅಹವಾಲು ಆಲಿಸಿದರು. ಗಿರಿಜನ ಹಾಡಿಯಲ್ಲಿ ಮನೆಗಳಿಲ್ಲದೇ
ಚಿಕ್ಕನಾಯಕನ ಹೊಸಳ್ಳಿಯಲ್ಲಿ ನಡೆದ ಹೊನ್ನಾರು ಉತ್ಸವಕೂಡಿಗೆ, ಏ. ೭: ಜಿಲ್ಲೆಯ ಗಡಿ ಭಾಗ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನ ಹೊಸಳ್ಳಿ ಗ್ರಾಮದಲ್ಲಿ ಸಡಗರ ಸಂಭ್ರಮದಿAದ ಗ್ರಾಮಸ್ಥರು ಹೊನ್ನಾರು ಉತ್ಸವವನ್ನು ಆಚರಣೆ ಮಾಡಿದರು. ಶ್ರೀ
ಬೌದ್ಧ ಮಹಾಸಭಾ ಪೂರ್ವಭಾವಿ ಸಭೆ ಮಡಿಕೇರಿ, ಏ. ೭: ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ಬೌದ್ಧ ಮಹಾಸಭಾದ ಕೊಡಗು ಶಾಖೆಯನ್ನು ರಚಿಸುವ ನಿಟ್ಟಿನಲ್ಲಿ ತಾ. ೧೦ರಂದು ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ ಎಂದು ಮಹಾಸಭಾದ