ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಕುಶಾಲನಗರ, ನ. ೨೯: ಕುಶಾಲನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಸರಕಾರಿ ಬಸ್ ನಿಲ್ದಾಣ ಆವರಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕನ್ನಡ ರಾಜ್ಯೋತ್ಸವಕ್ಕೆ
ಅಖಿಲ ಕೊಡವ ಸಮಾಜದ ಅಧ್ಯಕ್ಷರಾಗಿ ಪರದಂಡ ಸುಬ್ರಮಣಿ ಪುನರಾಯ್ಕೆ ಮಡಿಕೇರಿ, ನ. ೨೯: ಇಂದು ವೀರಾಜಪೇಟೆಯ ಕಾವೇರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಅವರ ಅಧ್ಯಕ್ಷತೆಯಲ್ಲಿ ಅಖಿಲ ಕೊಡವ ಸಮಾಜದ
ವಾಹನ ಮಾಲೀಕರು ಚಾಲಕರು ಆಟೋ ಮಾಲೀಕರ ಸಂಘ ಅಸ್ತಿತ್ವಕ್ಕೆ ಪೊನ್ನಂಪೇಟೆ, ನ. ೨೯: ಪೊನ್ನಂಪೇಟೆ ತಾಲೂಕಿನ ಬಾಳಲೆ ಗ್ರಾಮದಲ್ಲಿ ವಾಹನ ಮಾಲೀಕರು, ಚಾಲಕರು ಹಾಗೂ ಆಟೋ ಮಾಲೀಕರ ಸಂಘವನ್ನು ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದ್ದು, ಗಣ್ಯರು ಜ್ಯೋತಿ ಬೆಳಗುವುದರ
ಸಮಸ್ತ ಉಲಮಾ ಒಕ್ಕೂಟ ಪ್ರಚಾರ ಸಮ್ಮೇಳನ ಮಡಿಕೇರಿ, ನ. ೨೯: ಸಮಸ್ತ ಸಂಘಟನೆಯು ಈ ದೇಶದ ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವಂತಹ ಯಾವುದೇ ಕಾರ್ಯವನ್ನು ಮಾಡುತ್ತಿಲ್ಲ. ಬದಲಿಗೆ ಧಾರ್ಮಿಕ ಸೌಹಾರ್ದತೆಗಾಗಿ, ಭಾವೈಕ್ಯತೆಗಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು
ಕಡಿಯತ್ನಾಡ್ ಕಪ್ ಹಾಕಿ ಪಂದ್ಯಾಟ ಚೇಲಾವರ ಕೈಕಾಡು ಫೈನಲ್ಗೆ ಚೆಯ್ಯಡಾಣೆ, ನ. ೨೯: ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ವತಿಯಿಂದ ತೃತೀಯ ವರ್ಷದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟದಲ್ಲಿ ಚೇಲಾವರ ಹಾಗೂ ಕೈಕಾಡು