ಮಗ್ಗುಲ ಗ್ರಾಮಕ್ಕೆ ಕಾಡಾನೆಗಳ ಲಗ್ಗೆ ಗ್ರಾಮಸ್ಥರ ಆತಂಕಮಡಿಕೇರಿ, ಸೆ. ೧೩: ವೀರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮಕ್ಕೆ ಕಾಡಾನೆಗಳ ಹಿಂಡು ಲಗ್ಗೆಯಿಟ್ಟು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಪುಲಿಯಂಡ ಜಗದೀಶ್ ಅವರ ಗದ್ದೆಗೆ ಇಳಿದ ಆನೆಗಳು ಭತ್ತದ ಬೆಳೆಯನ್ನುಶ್ರೀಗಂಧ ಸಾಗಾಟ ಆರೋಪಿ ಬಂಧನಸೋಮವಾರಪೇಟೆ, ಸೆ. ೧೩: ಶ್ರೀಗಂಧದ ಮರವನ್ನು ಅಕ್ರಮವಾಗಿ ಕಡಿದು ಸಾಗಾಟಗೊಳಿಸುತ್ತಿದ್ದ ಆರೋಪಿಯನ್ನು ಜಿಲ್ಲಾ ಪೊಲೀಸ್ ಫಾರೆಸ್ಟ್ ಸ್ಕಾ÷್ವಡ್‌ನ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಾಲೂಕಿನ ಆಲೂರು ಸಿದ್ದಾಪುರದ ಹಿತ್ಲಗದ್ದೆಯಜೂಜಾಟ ನಾಲ್ವರ ಬಂಧ£ಸೋಮವಾರಪೇಟೆ, ಸೆ.೧೩: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಗಡಿಕಟ್ಟೆ ಗ್ರಾಮದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಸೋಮವಾರಪೇಟೆ ಪೊಲೀಸರು, ನಾಲ್ವರು ಜೂಜು ಕೋರರನ್ನುಕೊಡವ ಭಾಷೆ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸವಾಗಲಿಮಡಿಕೇರಿ, ಸೆ. ೧೨: ಕೊಡವ ಭಾಷೆ ಹಾಗೂ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸವಾಗಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಆಶಯ ವ್ಯಕ್ತಪಡಿಸಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಮೈಸೂರು ದಸರಾಗೆ ಆನೆಗಳ ಸವಾರಿಕಣಿವೆ/ ಗೋಣಿಕೊಪ್ಪ, ಸೆ. ೧೨: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಜಂಬೂ ಸವಾರಿಗೆ ತರಬೇತಿ ಪಡೆಯಲು ಕೊಡಗು ಜಿಲ್ಲೆಯ ದುಬಾರೆಯ ಸಾಕಾನೆ ಶಿಬಿರದಿಂದ ಮೂರು ಆನೆಗಳನ್ನು ಹಾಗೂ
ಮಗ್ಗುಲ ಗ್ರಾಮಕ್ಕೆ ಕಾಡಾನೆಗಳ ಲಗ್ಗೆ ಗ್ರಾಮಸ್ಥರ ಆತಂಕಮಡಿಕೇರಿ, ಸೆ. ೧೩: ವೀರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮಕ್ಕೆ ಕಾಡಾನೆಗಳ ಹಿಂಡು ಲಗ್ಗೆಯಿಟ್ಟು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಪುಲಿಯಂಡ ಜಗದೀಶ್ ಅವರ ಗದ್ದೆಗೆ ಇಳಿದ ಆನೆಗಳು ಭತ್ತದ ಬೆಳೆಯನ್ನು
ಶ್ರೀಗಂಧ ಸಾಗಾಟ ಆರೋಪಿ ಬಂಧನಸೋಮವಾರಪೇಟೆ, ಸೆ. ೧೩: ಶ್ರೀಗಂಧದ ಮರವನ್ನು ಅಕ್ರಮವಾಗಿ ಕಡಿದು ಸಾಗಾಟಗೊಳಿಸುತ್ತಿದ್ದ ಆರೋಪಿಯನ್ನು ಜಿಲ್ಲಾ ಪೊಲೀಸ್ ಫಾರೆಸ್ಟ್ ಸ್ಕಾ÷್ವಡ್‌ನ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಾಲೂಕಿನ ಆಲೂರು ಸಿದ್ದಾಪುರದ ಹಿತ್ಲಗದ್ದೆಯ
ಜೂಜಾಟ ನಾಲ್ವರ ಬಂಧ£ಸೋಮವಾರಪೇಟೆ, ಸೆ.೧೩: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಗಡಿಕಟ್ಟೆ ಗ್ರಾಮದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಸೋಮವಾರಪೇಟೆ ಪೊಲೀಸರು, ನಾಲ್ವರು ಜೂಜು ಕೋರರನ್ನು
ಕೊಡವ ಭಾಷೆ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸವಾಗಲಿಮಡಿಕೇರಿ, ಸೆ. ೧೨: ಕೊಡವ ಭಾಷೆ ಹಾಗೂ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸವಾಗಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಆಶಯ ವ್ಯಕ್ತಪಡಿಸಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ
ಮೈಸೂರು ದಸರಾಗೆ ಆನೆಗಳ ಸವಾರಿಕಣಿವೆ/ ಗೋಣಿಕೊಪ್ಪ, ಸೆ. ೧೨: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಜಂಬೂ ಸವಾರಿಗೆ ತರಬೇತಿ ಪಡೆಯಲು ಕೊಡಗು ಜಿಲ್ಲೆಯ ದುಬಾರೆಯ ಸಾಕಾನೆ ಶಿಬಿರದಿಂದ ಮೂರು ಆನೆಗಳನ್ನು ಹಾಗೂ