ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯ ಈದ್ ಮಿಲಾದ್ ಆಚರಣೆಕಡಂಗ: ಕಡಂಗ ಬದ್ರಿಯ ಮುಸ್ಲಿಂ ಜಮಾಅತ್ ಮತ್ತು ಮುಯ್ಯದ್ದಿನ್ ಜಮಾಅತ್ ಅಧೀನದಲ್ಲಿ ಈದ್‌ಮಿಲಾದ್ ಆಚರಿಸಲಾಯಿತು. ಮೆರವಣಿಗೆಗಳಿಲ್ಲದೆ ಸರಳಯುತವಾಗಿ ನಡೆದಂತಹ ಕಾರ್ಯಕ್ರಮದಲ್ಲಿ ಕೊಕ್ಕಂಡ ಬಾಣೆ ಮಖಾಂ ಪ್ರಾರ್ಥನೆಯೊಂದಿಗೆ ಆರಂಭವಾದರೋಟರಿ ರಾಜ್ಯಪಾಲರ ಭೇಟಿ *ಗೋಣಿಕೊಪ್ಪ, ಅ. ೧೯: ರೋಟರಿ ಜಿಲ್ಲಾ ರಾಜ್ಯಪಾಲ ರವೀಂದ್ರ ಭಟ್ ಅವರು ತಾ. ೨೪ ರಂದು ಗೋಣಿಕೊಪ್ಪ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ರೋಟರಿಚರಂಡಿಗೆ ಬಿದ್ದ ಕರು ರಕ್ಷಣೆಮಡಿಕೇರಿ, ಅ. ೧೯: ನಗರದ ರೇಸ್ ಕೋರ್ಸ್ ರಸ್ತೆ ಸಮೀಪದ ಹಾಕಿ ಟರ್ಫ್ ಮೈದಾನದ ಎದುರಿನ ಚರಂಡಿಯೊಳಗೆ ಬಿದ್ದಿದ್ದ ಕರುವನ್ನು ರಕ್ಷಣೆ ಮಾಡಲಾಯಿತು. ಇಂದು ಬೆಳಿಗ್ಗೆ ಪತ್ರಕರ್ತೆಸಿಪಿಐಎಂ ಪಕ್ಷದ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ ಸಿದ್ದಾಪುರ, ಅ. ೧೯: ಸಿ.ಪಿ.ಐ.(ಎಂ) ಪಕ್ಷದ ಕೊಡಗು ಜಿಲ್ಲಾ ಸಮ್ಮೇಳನ ಹಾಗೂ ಬಹಿರಂಗ ಸಮಾವೇಶವು ಎರಡು ದಿನಗಳ ಕಾಲ ಸಿದ್ದಾಪುರದ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆಯಿತು.ರಾಜರ ಉದ್ಯಾನದಲ್ಲಿ ಪ್ರವಾಸಿಗರ ಕಲರವ ಮಡಿಕೇರಿ, ಅ. ೧೯: ವಾರಾಂತ್ಯದಲ್ಲಿನ ಸಾಲು ಸಾಲು ಸರಕಾರೀ ರಜೆಗಳಿಂದಾಗಿ ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯ ಈದ್ ಮಿಲಾದ್ ಆಚರಣೆಕಡಂಗ: ಕಡಂಗ ಬದ್ರಿಯ ಮುಸ್ಲಿಂ ಜಮಾಅತ್ ಮತ್ತು ಮುಯ್ಯದ್ದಿನ್ ಜಮಾಅತ್ ಅಧೀನದಲ್ಲಿ ಈದ್‌ಮಿಲಾದ್ ಆಚರಿಸಲಾಯಿತು. ಮೆರವಣಿಗೆಗಳಿಲ್ಲದೆ ಸರಳಯುತವಾಗಿ ನಡೆದಂತಹ ಕಾರ್ಯಕ್ರಮದಲ್ಲಿ ಕೊಕ್ಕಂಡ ಬಾಣೆ ಮಖಾಂ ಪ್ರಾರ್ಥನೆಯೊಂದಿಗೆ ಆರಂಭವಾದ
ರೋಟರಿ ರಾಜ್ಯಪಾಲರ ಭೇಟಿ *ಗೋಣಿಕೊಪ್ಪ, ಅ. ೧೯: ರೋಟರಿ ಜಿಲ್ಲಾ ರಾಜ್ಯಪಾಲ ರವೀಂದ್ರ ಭಟ್ ಅವರು ತಾ. ೨೪ ರಂದು ಗೋಣಿಕೊಪ್ಪ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ರೋಟರಿ
ಚರಂಡಿಗೆ ಬಿದ್ದ ಕರು ರಕ್ಷಣೆಮಡಿಕೇರಿ, ಅ. ೧೯: ನಗರದ ರೇಸ್ ಕೋರ್ಸ್ ರಸ್ತೆ ಸಮೀಪದ ಹಾಕಿ ಟರ್ಫ್ ಮೈದಾನದ ಎದುರಿನ ಚರಂಡಿಯೊಳಗೆ ಬಿದ್ದಿದ್ದ ಕರುವನ್ನು ರಕ್ಷಣೆ ಮಾಡಲಾಯಿತು. ಇಂದು ಬೆಳಿಗ್ಗೆ ಪತ್ರಕರ್ತೆ
ಸಿಪಿಐಎಂ ಪಕ್ಷದ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ ಸಿದ್ದಾಪುರ, ಅ. ೧೯: ಸಿ.ಪಿ.ಐ.(ಎಂ) ಪಕ್ಷದ ಕೊಡಗು ಜಿಲ್ಲಾ ಸಮ್ಮೇಳನ ಹಾಗೂ ಬಹಿರಂಗ ಸಮಾವೇಶವು ಎರಡು ದಿನಗಳ ಕಾಲ ಸಿದ್ದಾಪುರದ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆಯಿತು.
ರಾಜರ ಉದ್ಯಾನದಲ್ಲಿ ಪ್ರವಾಸಿಗರ ಕಲರವ ಮಡಿಕೇರಿ, ಅ. ೧೯: ವಾರಾಂತ್ಯದಲ್ಲಿನ ಸಾಲು ಸಾಲು ಸರಕಾರೀ ರಜೆಗಳಿಂದಾಗಿ ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ.