ಗೋಮಾಂಸ ಮಾರಾಟ ಅಂತರರಾಜ್ಯ ಕಾರ್ಮಿಕರು ಪೊಲೀಸ್ ವಶಕ್ಕೆ ಗೋಣಿಕೊಪ್ಪಲು, ಡಿ.೬: ಬಾಳೆಲೆ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ವ್ಯಾಪಕ ಗೋ ಮಾಂಸ ಮಾರಾಟದ ದಂಧೆ ನಡೆಯುತ್ತಿದ್ದು, ಆರೋಪಿ ಗಳನ್ನು ಕೂಡಲೇ ಬಂಧಿಸುವAತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬಾಳೆಲೆಯಲ್ಲಿ ಸೋಮವಾರದ ಸಂತೆ
ಕೊಡಗಿನ ಗಡಿಯಾಚೆಅನಿವಾರ್ಯ ಪರಿಸ್ಥಿತಿ ಉಂಟಾದರೆ ಶಾಲೆ ಬಂದ್ : ಶಿಕ್ಷಣ ಸಚಿವ ಬೆಂಗಳೂರು, ಡಿ. ೬: ರಾಜ್ಯದ ಕೆಲವು ಶಾಲಾ-ಕಾಲೇಜುಗಳಲ್ಲಿ ಅದರಲ್ಲೂ ವಸತಿ ಶಾಲೆಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.
ಕಾವೇರಿ ಪ್ರತಿಮೆ ಅನಾವರಣಸೋಮವಾರಪೇಟೆ, ಡಿ. ೬: ಸಮೀಪದ ನೇರುಗಳಲೆ ಪ್ರೌಢಶಾಲೆಯಲ್ಲಿ ಗ್ರಾಮಸ್ಥರು, ದಾನಿಗಳು, ಹಳೆ ವಿದ್ಯಾರ್ಥಿಗಳ ಸಂಘ, ಶಾಲಾಭಿವೃದ್ಧಿ ಸಮಿತಿ, ಜನಪ್ರತಿನಿಧಿಗಳು ಹಾಗೂ ಶಿಕ್ಷಕರ ನೆರವಿನಿಂದ ರೂ. ೨.೫೦ ಲಕ್ಷ
ನ್ಯಾಯಸಮ್ಮತ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಸೂಚನೆಮಡಿಕೇರಿ, ಡಿ. ೬: ವಿಧಾನ ಪರಿಷತ್ ಚುನಾವಣೆಯನ್ನು ನ್ಯಾಯ ಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವಂತೆ ಚುನಾವಣೆಗೆ ನಿಯೋಜನೆಗೊಂಡಿರುವ ಪ್ರಿಸೈಡಿಂಗ್ ಮತ್ತು ಪೋಲಿಂಗ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಬಿ.ಸಿ.
ನಿರ್ಗತಿಕ ವ್ಯಕ್ತಿಗೆ ನೆರವಾದ ಕರವೇ ಕಾರ್ಯಕರ್ತರುಸೋಮವಾರಪೇಟೆ, ಡಿ. ೬: ಕಾಲಿನ ಸ್ವಾಧೀನವನ್ನು ಕಳೆದುಕೊಂಡು ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ಕಳೆದ ೬ ತಿಂಗಳಿನಿAದ ನಿರ್ಗತಿಕರಾಗಿದ್ದ ವ್ಯಕ್ತಿಯೋರ್ವರ ನೆರವಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಧಾವಿಸಿದ್ದು,