ಕೊಡಗಿನ ಗಡಿಯಾಚೆನಾಗಾಲ್ಯಾಂಡ್ ನಾಗರಿಕರ ಹತ್ಯೆ:ಹಾರ್ನ್ಬಿಲ್ ಉತ್ಸವ ರದ್ದು ಕೊಹಿಮಾ, ಡಿ. ೭: ಭದ್ರತಾ ಪಡೆಗಳು ೧೪ ನಾಗರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ವಿರೋಧಿಸಿ ಈಗ ನಡೆಯುತ್ತಿರುವ ಪ್ರಖ್ಯಾತ ವಾರ್ಷಿಕ ಹಾರ್ನ್ಬಿಲ್
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನವೀರಾಜಪೇಟೆ, ಡಿ. ೭: ಇಲ್ಲಿನ ವಿಜಯ ನಗರದ ನಿವಾಸಿ ಕೆ. ಕುಮಾರ್ ಮತ್ತು ವರಲಕ್ಷಿö್ಮ ದಂಪತಿ ಪುತ್ರ ಕೆ. ರಾಹುಲ್ (೨೦) ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ
ಹಳೇ ವಿದ್ಯಾರ್ಥಿಗಳ ಮಹಾಸಭೆ ಸಂತೋಷ ಕೂಟಮಡಿಕೇರಿ, ಡಿ. ೭: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟ ಕಾರ್ಯಕ್ರಮ ತಾ. ೧೨ ರಂದು
ವಿವಿಧೆಡೆ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆವೀರಾಜಪೇಟೆ: ಡಾ. ಬಿ.ಆರ್. ಅಂಬೇಡ್ಕರ್ ಅವರು ದಲಿತರಿಗೆ ನೀಡಿರುವ ಕತ್ತಲಿಂದ ಬೆಳಕಿನೆಡೆಗೆ ಮಾರ್ಗವನ್ನು ಸಂವಿಧಾನದ ಮೂಲಕ ತೋರಿದ್ದಾರೆ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸುವಂತಾಗಬೇಕು ಎಂದು ದಲಿತ ಸಮಿತಿಯ
ರಾಜ್ಯ ಹೆದ್ದಾರಿಯಲ್ಲಿ ಗುಂಡಿ ಸಂಚಾರಕ್ಕೆ ಸಂಚಕಾರಸೋಮವಾರಪೇಟೆ, ಡಿ. ೭: ಶನಿವಾರಸಂತೆ-ಸೋಮವಾರಪೇಟೆ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತುಂಡರಿಸಿದ ಜಾಗದಲ್ಲಿ ಗುಂಡಿ ಮುಚ್ಚದಿರುವುದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಕಿಬ್ಬೆಟ್ಟ ಹಾಗೂ ಕೂಗೇಕೋಡಿ ಗ್ರಾಮ ವ್ಯಾಪ್ತಿಯಲ್ಲಿ