ಆಭರಣ್ ಸುದೇವ್ಗೆ ಏಕಲವ್ಯ ಪ್ರಶಸ್ತಿ ಮಡಿಕೇರಿ, ಡಿ. ೨: ಹಾಕಿ ಕ್ರೀಡೆಯಲ್ಲಿನ ಸಾಧನೆಗಾಗಿ ಜಿಲ್ಲೆಯ ಕ್ರೀಡಾಪಟು ಸೋಮವಾರಪೇಟೆ ಮೂಲದವರಾದ ಆಭರಣ್ ಸುದೇವ್ ಅವರಿಗೆ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಜ್ಯ ಯುವ ಸಬಲೀಕರಣ ಮತ್ತು
ತಾ ೭ ಹಾಗೂ ೧೪ ರಂದು ವಿಪ್ರ ಕ್ರೀಡೋತ್ಸವ ಮಡಿಕೇರಿ, ಡಿ. ೨: ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ, ಮಡಿಕೇರಿ ನೇತೃತ್ವದಲ್ಲಿ ಕುಶಾಲನಗರ, ಸೋಮವಾರಪೇಟೆ, ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕುಗಳ ಬ್ರಾಹ್ಮಣ ಸಮಾಜಗಳ ಸಂಯುಕ್ತಾಶ್ರಯದಲ್ಲಿ ೪ನೇ ವರ್ಷದ
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೇಮಕ ಮಡಿಕೇರಿ, ಡಿ. ೨: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿಯಾಗಿ ನಿರ್ದೇಶಕರಾಗಿ ಚುನಾಯಿತಗೊಂಡಿದ್ದ ಸುನಿಲ್ ಪೊನ್ನೇಟ್ಟಿ ಅವರನ್ನು ನೇಮಕ ಮಾಡಲಾಯಿತು. ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ
ಪೊಲಿಪೊಲಿಯೇ ಬಾ ಕೊಡಗಿನ ವಿಭಿನ್ನ ಸಂಸ್ಕçತಿ, ಆಚಾರ-ವಿಚಾರ, ಪಾರಂಪರಿಕ ಕೃಷಿ ಬದುಕಿನ ಉತ್ಸವವೇ ಪುತ್ತರಿ. ಸಾಂಪ್ರದಾಯಿಕ ಹಬ್ಬದ ಆಚರಣೆಯೊಂದಿಗೆ ಪೊಲಿ... ಪೊಲಿಯೇ.. ಬಾ.. ಎಂದು ಧಾನ್ಯಲಕ್ಷಿö್ಮಯನ್ನು ಮನೆಮನೆಗೆ ತುಂಬಿಕೊಳ್ಳುವುದೇ ಈ
ಹುತ್ತರಿ ಕೊಡಗಿನ ಸುಗ್ಗಿ ಹಬ್ಬ ಕೊಡಗು ವಿಶಿಷ್ಟವಾದ ಪ್ರಕೃತಿ ಸೌಂದರ್ಯ, ಜನ ಜೀವನ, ಊಟ ಉಪಚಾರ, ಉಡುಗೆ-ತೊಡುಗೆಗಳು, ಬುಡಕಟ್ಟು, ಸಂಪ್ರದಾಯ, ಸಸ್ಯ ಹಾಗೂ ಪ್ರಾಣಿ ಸಂಕುಲವನ್ನು ಹೊಂದಿರುವ ಕೃಷಿ ಪ್ರಧಾನವಾದ ಪುಟ್ಟ ಜಿಲ್ಲೆ.