ಸಿಪಿಐಎಂ ಪಕ್ಷದ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ ಸಿದ್ದಾಪುರ, ಅ. ೧೯: ಸಿ.ಪಿ.ಐ.(ಎಂ) ಪಕ್ಷದ ಕೊಡಗು ಜಿಲ್ಲಾ ಸಮ್ಮೇಳನ ಹಾಗೂ ಬಹಿರಂಗ ಸಮಾವೇಶವು ಎರಡು ದಿನಗಳ ಕಾಲ ಸಿದ್ದಾಪುರದ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆಯಿತು.ರಾಜರ ಉದ್ಯಾನದಲ್ಲಿ ಪ್ರವಾಸಿಗರ ಕಲರವ ಮಡಿಕೇರಿ, ಅ. ೧೯: ವಾರಾಂತ್ಯದಲ್ಲಿನ ಸಾಲು ಸಾಲು ಸರಕಾರೀ ರಜೆಗಳಿಂದಾಗಿ ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ.ಕುAದ ಬೆಟ್ಟದಲ್ಲಿ ಬೋಡ್ ನಮ್ಮೆಗೆ ಚಾಲನೆಗೋಣಿಕೊಪ್ಪ ವರದಿ, ಅ. ೧೯: ದಕ್ಷಿಣ ಕೊಡಗಿನ ಬೋಡ್‌ನಮ್ಮೆ ಆಚರಣೆಗೆ ಕುಂದ ಬೆಟ್ಟದಲ್ಲಿ ಸೋಮವಾರ ಚಾಲನೆ ನೀಡಲಾಯಿತು. ವರುಣನ ಅಬ್ಬರದ ನಡುವೆ ಸ್ಥಳೀಯರು ಆಚರಣೆಯಲ್ಲಿ ಪಾಲ್ಗೊಂಡು ದೇವರವಿಷ ಸೇವಿಸಿ ಆತ್ಮಹತ್ಯೆಶನಿವಾರಸಂತೆ, ಅ. ೧೯: ಸಮೀಪದ ಎಳನೀರು ಗುಂಡಿಯ ಲೈನ್‌ಮನೆಯಲ್ಲಿ ವಾಸವಿದ್ದ ಪುಷ್ಪ (೨೭) ಎಂಬ ಮಹಿಳೆ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಶನಿವಾರಸಂತೆಮಡಿಕೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮತ್ತೆ ಚುನಾವಣೆಮಡಿಕೇರಿ, ಅ. ೧೯: ಮಡಿಕೇರಿ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿ ಅಂತಿಮ ಕ್ಷಣದಲ್ಲಿ ಮುಂದೂಡಲ್ಪಟ್ಟ ಚುನಾವಣೆ ತಾ. ೨೯ ರಂದು ನಡೆಯಲಿದೆ. ಚುನಾವಣಾಧಿಕಾರಿಯಾಗಿರುವ ಉಪ
ಸಿಪಿಐಎಂ ಪಕ್ಷದ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ ಸಿದ್ದಾಪುರ, ಅ. ೧೯: ಸಿ.ಪಿ.ಐ.(ಎಂ) ಪಕ್ಷದ ಕೊಡಗು ಜಿಲ್ಲಾ ಸಮ್ಮೇಳನ ಹಾಗೂ ಬಹಿರಂಗ ಸಮಾವೇಶವು ಎರಡು ದಿನಗಳ ಕಾಲ ಸಿದ್ದಾಪುರದ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆಯಿತು.
ರಾಜರ ಉದ್ಯಾನದಲ್ಲಿ ಪ್ರವಾಸಿಗರ ಕಲರವ ಮಡಿಕೇರಿ, ಅ. ೧೯: ವಾರಾಂತ್ಯದಲ್ಲಿನ ಸಾಲು ಸಾಲು ಸರಕಾರೀ ರಜೆಗಳಿಂದಾಗಿ ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ.
ಕುAದ ಬೆಟ್ಟದಲ್ಲಿ ಬೋಡ್ ನಮ್ಮೆಗೆ ಚಾಲನೆಗೋಣಿಕೊಪ್ಪ ವರದಿ, ಅ. ೧೯: ದಕ್ಷಿಣ ಕೊಡಗಿನ ಬೋಡ್‌ನಮ್ಮೆ ಆಚರಣೆಗೆ ಕುಂದ ಬೆಟ್ಟದಲ್ಲಿ ಸೋಮವಾರ ಚಾಲನೆ ನೀಡಲಾಯಿತು. ವರುಣನ ಅಬ್ಬರದ ನಡುವೆ ಸ್ಥಳೀಯರು ಆಚರಣೆಯಲ್ಲಿ ಪಾಲ್ಗೊಂಡು ದೇವರ
ವಿಷ ಸೇವಿಸಿ ಆತ್ಮಹತ್ಯೆಶನಿವಾರಸಂತೆ, ಅ. ೧೯: ಸಮೀಪದ ಎಳನೀರು ಗುಂಡಿಯ ಲೈನ್‌ಮನೆಯಲ್ಲಿ ವಾಸವಿದ್ದ ಪುಷ್ಪ (೨೭) ಎಂಬ ಮಹಿಳೆ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಶನಿವಾರಸಂತೆ
ಮಡಿಕೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮತ್ತೆ ಚುನಾವಣೆಮಡಿಕೇರಿ, ಅ. ೧೯: ಮಡಿಕೇರಿ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿ ಅಂತಿಮ ಕ್ಷಣದಲ್ಲಿ ಮುಂದೂಡಲ್ಪಟ್ಟ ಚುನಾವಣೆ ತಾ. ೨೯ ರಂದು ನಡೆಯಲಿದೆ. ಚುನಾವಣಾಧಿಕಾರಿಯಾಗಿರುವ ಉಪ