ಪರಿನಿರ್ವಾಣ ದಿನ*ಗೋಣಿಕೊಪ್ಪ, ಡಿ. ೧೦: ಬಾಬಾಸಾಹೇಬ ಅಂಬೇಡ್ಕರ್ ಅವರ ೬೫ನೇ ವರ್ಷದ ಪರಿನಿರ್ವಾಣ ದಿನವನ್ನು ಯರವ ಒಕ್ಕೂಟದ ವತಿಯಿಂದ ಆಚರಿಸಲಾಯಿತು. ಮುಖ್ಯ ಭಾಷಣಕಾರರಾಗಿ ಪಿ.ಎಸ್. ಮುತ್ತ ಮಾತನಾಡಿ, ಅಂಬೇಡ್ಕರ್ ಅವರತರಬೇತುದಾರರಿಂದ ಅರ್ಜಿ ಆಹ್ವಾನಮಡಿಕೇರಿ, ಡಿ. ೧೦: ನಾಪೋಕ್ಲು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ (ಪ್ರಸ್ತುತ ಕೆವಿಜಿ ಕಟ್ಟಡ ಭಾಗಮಂಡಲ) ಇಲ್ಲಿ ೮ನೇ ತರಗತಿಯಿಂದ ೧೦ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸ್ವಯಂಬಸವೇಶ್ವರನಿಗೆ ಹೂವಿನ ಅಲಂಕಾರ ಮಡಿಕೇರಿ, ಡಿ. ೧೦: ಕಾರ್ತಿಕ ಮಾಸದ ನಿಮಿತ್ತ ಶ್ರೀ ಬಸವೇಶ್ವರ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಯಿತು. ಬಿಡುವು ನೀಡಿದ ವರುಣ ಮತ್ತೆ ಬೀಜ ಬಿತ್ತನೆಗೆ ಚಾಲನೆ ಕಣಿವೆ, ಡಿ. ೧೦: ವಾರದಿಂದ ವರುಣ ಬಿಡುವು ಕೊಟ್ಟಿರುವ ಹಿನ್ನೆಲೆ ಕೃಷಿಕರು ಮತ್ತೆ ಜೋಳದ ಬೀಜ ಬಿತ್ತನೆಗೆ ಮುಂದಾಗಿದ್ದಾರೆ. ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಸೀಗೆಹೊಸೂರು, ಭುವನಗಿರಿ ಮೊದಲಾದ ಗ್ರಾಮಗಳಅಮ್ಮತ್ತಿ ಪ್ರೌಢಶಾಲೆಗೆ ಗ್ರಂಥಾಲಯ ಕೊಡುಗೆಸಿದ್ದಾಪುರ, ಡಿ. ೧೦: ರೀಬಿಲ್ಡ್ ಕೊಡಗು ಸಂಸ್ಥೆಯ ವತಿಯಿಂದ ಅಮ್ಮತ್ತಿ ಪ್ರೌಢಶಾಲೆಗೆ ನೀಡಲಾದ ಗ್ರಂಥಾಲಯವನ್ನು ಹಿರಿಯರಾದ ದೇವಣಿರ ಪಾರ್ವತಿ ಅಪ್ಪಚ್ಚು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ರೀಬಿಲ್ಡ್ ಕೊಡಗು ಸಂಸ್ಥೆಯ
ಪರಿನಿರ್ವಾಣ ದಿನ*ಗೋಣಿಕೊಪ್ಪ, ಡಿ. ೧೦: ಬಾಬಾಸಾಹೇಬ ಅಂಬೇಡ್ಕರ್ ಅವರ ೬೫ನೇ ವರ್ಷದ ಪರಿನಿರ್ವಾಣ ದಿನವನ್ನು ಯರವ ಒಕ್ಕೂಟದ ವತಿಯಿಂದ ಆಚರಿಸಲಾಯಿತು. ಮುಖ್ಯ ಭಾಷಣಕಾರರಾಗಿ ಪಿ.ಎಸ್. ಮುತ್ತ ಮಾತನಾಡಿ, ಅಂಬೇಡ್ಕರ್ ಅವರ
ತರಬೇತುದಾರರಿಂದ ಅರ್ಜಿ ಆಹ್ವಾನಮಡಿಕೇರಿ, ಡಿ. ೧೦: ನಾಪೋಕ್ಲು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ (ಪ್ರಸ್ತುತ ಕೆವಿಜಿ ಕಟ್ಟಡ ಭಾಗಮಂಡಲ) ಇಲ್ಲಿ ೮ನೇ ತರಗತಿಯಿಂದ ೧೦ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸ್ವಯಂ
ಬಸವೇಶ್ವರನಿಗೆ ಹೂವಿನ ಅಲಂಕಾರ ಮಡಿಕೇರಿ, ಡಿ. ೧೦: ಕಾರ್ತಿಕ ಮಾಸದ ನಿಮಿತ್ತ ಶ್ರೀ ಬಸವೇಶ್ವರ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಯಿತು.
ಬಿಡುವು ನೀಡಿದ ವರುಣ ಮತ್ತೆ ಬೀಜ ಬಿತ್ತನೆಗೆ ಚಾಲನೆ ಕಣಿವೆ, ಡಿ. ೧೦: ವಾರದಿಂದ ವರುಣ ಬಿಡುವು ಕೊಟ್ಟಿರುವ ಹಿನ್ನೆಲೆ ಕೃಷಿಕರು ಮತ್ತೆ ಜೋಳದ ಬೀಜ ಬಿತ್ತನೆಗೆ ಮುಂದಾಗಿದ್ದಾರೆ. ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಸೀಗೆಹೊಸೂರು, ಭುವನಗಿರಿ ಮೊದಲಾದ ಗ್ರಾಮಗಳ
ಅಮ್ಮತ್ತಿ ಪ್ರೌಢಶಾಲೆಗೆ ಗ್ರಂಥಾಲಯ ಕೊಡುಗೆಸಿದ್ದಾಪುರ, ಡಿ. ೧೦: ರೀಬಿಲ್ಡ್ ಕೊಡಗು ಸಂಸ್ಥೆಯ ವತಿಯಿಂದ ಅಮ್ಮತ್ತಿ ಪ್ರೌಢಶಾಲೆಗೆ ನೀಡಲಾದ ಗ್ರಂಥಾಲಯವನ್ನು ಹಿರಿಯರಾದ ದೇವಣಿರ ಪಾರ್ವತಿ ಅಪ್ಪಚ್ಚು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ರೀಬಿಲ್ಡ್ ಕೊಡಗು ಸಂಸ್ಥೆಯ