ಮೊಬೈಲ್ ಬಳಕೆ ಮಿತವಾಗಿರಲಿ ಆದರ್ಶ್ಗೌಡ ಗೋಣಿಕೊಪ್ಪ ವರದಿ, ನ. ೧೦ : ಮೊಬೈಲ್ ಅತಿಯಾದ ಬಳಕೆಯಿಂದ ಮಾನಸಿಕ, ದೈಹಿಕ ಮತ್ತು ಸಾಮಾಜಿಕವಾಗಿ ಸಮಸ್ಯೆ ಎದುರಿಸುವಂತಾಗಿದೆ ಎಂದು ಸಿಮ್ಕಾನ್ ಫೌಂಡೇಷನ್ ನಿರ್ದೇಶಕ ಪಿ. ಎನ್.ಸಂಘಟನೆ ಸ್ಥಾಪನೆ ಸಂವಿಧಾನದಡಿ ಮೂಲಭೂತ ಹಕ್ಕು q ನ್ಯಾಯವಾದಿ ಪೊನ್ನಣ್ಣ q ಪೊನ್ನಂಪೇಟೆ ಸವಿತಾ ಸಮಾಜ ಉದ್ಘಾಟನೆ ಗೋಣಿಕೊಪ್ಪಲು, ನ. ೧೦: ಸಂವಿಧಾನದಡಿಯಲ್ಲಿ ಸಂಘಟನೆಯನ್ನು ಸ್ಥಾಪಿಸುವುದು ಮೂಲಭೂತ ಹಕ್ಕಾಗಿದೆ ಎಂದು ಹೈಕೋರ್ಟಿನ ಹಿರಿಯ ನ್ಯಾಯವಾದಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು. ಗೋಣಿಕೊಪ್ಪಲು ವಿನ ಸ್ಪೆöÊಸ್‌ರಾಕ್ ಸಭಾಂಗಣದಲ್ಲಿಕಿರಗAದೂರು ಅಂಗನವಾಡಿಗೆ ಮಕ್ಕಳನ್ನು ಸ್ವಾಗತಿಸಿದ ಪ್ರಮುಖರುಸೋಮವಾರಪೇಟೆ, ನ. ೧೦: ಕೊರೊನಾ ಹಿನ್ನೆಲೆ ಮುಚ್ಚಲ್ಪಟ್ಟಿದ್ದ ಅಂಗನವಾಡಿ ಕೇಂದ್ರಗಳು ಇದೀಗ ಪುನರ್ ಆರಂಭಗೊAಡಿದ್ದು, ಕಿರಗಂದೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿದ ಮಕ್ಕಳನ್ನು ಗ್ರಾಮದ ಪ್ರಮುಖರು, ಜನಪ್ರತಿನಿಧಿಗಳುಕಾನೂನು ಸೇವೆಗಳ ಕುರಿತು ಜಾಗೃತಿ*ಗೋಣಿಕೊಪ್ಪ, ನ. ೧೦: ಕಾನೂನು ಸೇವಾ ಪ್ರಾಧಿಕಾರ ಅಧಿನಿಯಮಗಳ ಸೌಲಭ್ಯದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಗೃತಿ ಜಾಥಾಕ್ಕೆ ಪೊನ್ನಂಪೇಟೆ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಗಿರಿಗೌಡ ಚಾಲನೆಅರಿವು ಸಿಇಟಿ ನೀಟ್ ವಿದ್ಯಾಭ್ಯಾಸ ಯೋಜನೆಮಡಿಕೇರಿ, ನ. ೧೦: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮವು ಅನುಷ್ಠಾನಗೊಳಿಸುತ್ತಿರುವ ಅರಿವು (ಸಿ.ಇ.ಟಿ-ನೀಟ್) ವಿದ್ಯಾಭ್ಯಾಸ ಸಾಲವನ್ನು ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ
ಮೊಬೈಲ್ ಬಳಕೆ ಮಿತವಾಗಿರಲಿ ಆದರ್ಶ್ಗೌಡ ಗೋಣಿಕೊಪ್ಪ ವರದಿ, ನ. ೧೦ : ಮೊಬೈಲ್ ಅತಿಯಾದ ಬಳಕೆಯಿಂದ ಮಾನಸಿಕ, ದೈಹಿಕ ಮತ್ತು ಸಾಮಾಜಿಕವಾಗಿ ಸಮಸ್ಯೆ ಎದುರಿಸುವಂತಾಗಿದೆ ಎಂದು ಸಿಮ್ಕಾನ್ ಫೌಂಡೇಷನ್ ನಿರ್ದೇಶಕ ಪಿ. ಎನ್.
ಸಂಘಟನೆ ಸ್ಥಾಪನೆ ಸಂವಿಧಾನದಡಿ ಮೂಲಭೂತ ಹಕ್ಕು q ನ್ಯಾಯವಾದಿ ಪೊನ್ನಣ್ಣ q ಪೊನ್ನಂಪೇಟೆ ಸವಿತಾ ಸಮಾಜ ಉದ್ಘಾಟನೆ ಗೋಣಿಕೊಪ್ಪಲು, ನ. ೧೦: ಸಂವಿಧಾನದಡಿಯಲ್ಲಿ ಸಂಘಟನೆಯನ್ನು ಸ್ಥಾಪಿಸುವುದು ಮೂಲಭೂತ ಹಕ್ಕಾಗಿದೆ ಎಂದು ಹೈಕೋರ್ಟಿನ ಹಿರಿಯ ನ್ಯಾಯವಾದಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು. ಗೋಣಿಕೊಪ್ಪಲು ವಿನ ಸ್ಪೆöÊಸ್‌ರಾಕ್ ಸಭಾಂಗಣದಲ್ಲಿ
ಕಿರಗAದೂರು ಅಂಗನವಾಡಿಗೆ ಮಕ್ಕಳನ್ನು ಸ್ವಾಗತಿಸಿದ ಪ್ರಮುಖರುಸೋಮವಾರಪೇಟೆ, ನ. ೧೦: ಕೊರೊನಾ ಹಿನ್ನೆಲೆ ಮುಚ್ಚಲ್ಪಟ್ಟಿದ್ದ ಅಂಗನವಾಡಿ ಕೇಂದ್ರಗಳು ಇದೀಗ ಪುನರ್ ಆರಂಭಗೊAಡಿದ್ದು, ಕಿರಗಂದೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿದ ಮಕ್ಕಳನ್ನು ಗ್ರಾಮದ ಪ್ರಮುಖರು, ಜನಪ್ರತಿನಿಧಿಗಳು
ಕಾನೂನು ಸೇವೆಗಳ ಕುರಿತು ಜಾಗೃತಿ*ಗೋಣಿಕೊಪ್ಪ, ನ. ೧೦: ಕಾನೂನು ಸೇವಾ ಪ್ರಾಧಿಕಾರ ಅಧಿನಿಯಮಗಳ ಸೌಲಭ್ಯದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಗೃತಿ ಜಾಥಾಕ್ಕೆ ಪೊನ್ನಂಪೇಟೆ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಗಿರಿಗೌಡ ಚಾಲನೆ
ಅರಿವು ಸಿಇಟಿ ನೀಟ್ ವಿದ್ಯಾಭ್ಯಾಸ ಯೋಜನೆಮಡಿಕೇರಿ, ನ. ೧೦: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮವು ಅನುಷ್ಠಾನಗೊಳಿಸುತ್ತಿರುವ ಅರಿವು (ಸಿ.ಇ.ಟಿ-ನೀಟ್) ವಿದ್ಯಾಭ್ಯಾಸ ಸಾಲವನ್ನು ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ