ಹೃದಯ ತಪಾಸಣಾ ಶಿಬಿರ ತಿಂಗಳಿಗೆ ೨ ಬಾರಿ ಉಚಿತ ತಪಾಸಣೆ ವೀರಾಜಪೇಟೆ, ನ. ೧೦: ವೀರಾಜಪೇಟೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಮೈಸೂರು ಅಪೋಲೋ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಲಾದ ಹೃದಯ ತಪಾಸಣಾ ಶಿಬಿರವನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ದೇವಸ್ಥಾನ ಸಮಿತಿಯಿಂದ ಸನ್ಮಾನಗೋಣಿಕೊಪ್ಪಲು, ನ. ೧೦: ಕೊಡವರ ಕೋವಿ ಹಕ್ಕಿಗಾಗಿ ಶ್ರಮಿಸಿದ ಹೈಕೋರ್ಟ್ನ ಹಿರಿಯ ನ್ಯಾಯವಾದಿ ಅಜ್ಜಿಕುಟ್ಟಿರ ಪೊನ್ನಣ್ಣ ಅವರನ್ನು ಹಳ್ಳಿಗಟ್ಟು ಗ್ರಾಮದ ಭದ್ರಕಾಳಿ ದೇವಾಲಯ ಸಮಿತಿಯು ಸನ್ಮಾನಿಸಿ ಗೌರವಿಸಿದೆ.ಡಾ ಪೂವಮ್ಮ ಅವರಿಗೆ ಪ್ರಶಸ್ತಿಮಡಿಕೇರಿ, ನ. ೧೦: ವೀರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ ಅವರಿಗೆ ‘ಬೆಸ್ಟ್ ಇಂಗ್ಲೀಷ್ ಟೀಚರ್ ಅವಾರ್ಡ್ ದೊರೆತಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ತಾ. ೬ ರಂದುಕೇರಳದಿಂದ ವಾಹನ ಸಂಚಾರಕ್ಕೆ ಅವಕಾಶಕ್ಕೆ ಮನವಿವೀರಾಜಪೇಟೆ, ನ. ೧೦: ಕರ್ನಾಟಕದಿಂದ ಕೇರಳ ರಾಜ್ಯಕ್ಕೆ ವಾಹನಗಳು ಮುಕ್ತವಾಗಿ ಸಂಚರಿಸುತ್ತಿವೆ. ಕೇರಳ ರಾಜ್ಯದಿಂದ ಬರುವ ವಾಹನಗಳಿಗೆ ರಾಜ್ಯ ಪ್ರವೇಶಕ್ಕೆ ಮಾಕುಟ್ಟ ಗಡಿಯಲ್ಲಿ ನಿಬಂಧನೆಗಳಿವೆ; ಅದನ್ನು ಸರಿತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಮಡಿಕೇರಿ, ನ. ೧೦: ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-೨ ವೃಂದದ ೨೦೨೧ ರ ಜನವರಿ ೧ ರಲ್ಲಿದ್ದಂತೆ, ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಇಲಾಖಾ
ಹೃದಯ ತಪಾಸಣಾ ಶಿಬಿರ ತಿಂಗಳಿಗೆ ೨ ಬಾರಿ ಉಚಿತ ತಪಾಸಣೆ ವೀರಾಜಪೇಟೆ, ನ. ೧೦: ವೀರಾಜಪೇಟೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಮೈಸೂರು ಅಪೋಲೋ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಲಾದ ಹೃದಯ ತಪಾಸಣಾ ಶಿಬಿರವನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.
ದೇವಸ್ಥಾನ ಸಮಿತಿಯಿಂದ ಸನ್ಮಾನಗೋಣಿಕೊಪ್ಪಲು, ನ. ೧೦: ಕೊಡವರ ಕೋವಿ ಹಕ್ಕಿಗಾಗಿ ಶ್ರಮಿಸಿದ ಹೈಕೋರ್ಟ್ನ ಹಿರಿಯ ನ್ಯಾಯವಾದಿ ಅಜ್ಜಿಕುಟ್ಟಿರ ಪೊನ್ನಣ್ಣ ಅವರನ್ನು ಹಳ್ಳಿಗಟ್ಟು ಗ್ರಾಮದ ಭದ್ರಕಾಳಿ ದೇವಾಲಯ ಸಮಿತಿಯು ಸನ್ಮಾನಿಸಿ ಗೌರವಿಸಿದೆ.
ಡಾ ಪೂವಮ್ಮ ಅವರಿಗೆ ಪ್ರಶಸ್ತಿಮಡಿಕೇರಿ, ನ. ೧೦: ವೀರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ ಅವರಿಗೆ ‘ಬೆಸ್ಟ್ ಇಂಗ್ಲೀಷ್ ಟೀಚರ್ ಅವಾರ್ಡ್ ದೊರೆತಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ತಾ. ೬ ರಂದು
ಕೇರಳದಿಂದ ವಾಹನ ಸಂಚಾರಕ್ಕೆ ಅವಕಾಶಕ್ಕೆ ಮನವಿವೀರಾಜಪೇಟೆ, ನ. ೧೦: ಕರ್ನಾಟಕದಿಂದ ಕೇರಳ ರಾಜ್ಯಕ್ಕೆ ವಾಹನಗಳು ಮುಕ್ತವಾಗಿ ಸಂಚರಿಸುತ್ತಿವೆ. ಕೇರಳ ರಾಜ್ಯದಿಂದ ಬರುವ ವಾಹನಗಳಿಗೆ ರಾಜ್ಯ ಪ್ರವೇಶಕ್ಕೆ ಮಾಕುಟ್ಟ ಗಡಿಯಲ್ಲಿ ನಿಬಂಧನೆಗಳಿವೆ; ಅದನ್ನು ಸರಿ
ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಮಡಿಕೇರಿ, ನ. ೧೦: ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-೨ ವೃಂದದ ೨೦೨೧ ರ ಜನವರಿ ೧ ರಲ್ಲಿದ್ದಂತೆ, ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಇಲಾಖಾ