ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಪದಾಧಿಕಾರಿಗಳೊಂದಿಗೆ ಶಾಸಕ ಪೊನ್ನಣ್ಣ ಸಭೆ ಮಡಿಕೇರಿ, ಜ. ೫: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ಅನ್ನು ಸರ್ಕಾರಿ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಗಣಿಸಿ, ಶಾಶ್ವತ ಅನುದಾನ ಮೀಸಲಿಡಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿರುವ,
ಕಿಗ್ಗಾಲುವಿನ ಎಂಎಸ್ ನಿಧಿಗೆ ತರಾಸು ಪ್ರಶಸ್ತಿ ನಾಪೋಕ್ಲು, ಜ. ೫: ಕಿಗ್ಗಾಲು ಗ್ರಾಮದ ನಿಧಿ ಎಂ.ಎಸ್. ತ.ರಾ.ಸು. ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶ್ರೀ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಧಿ ಎಂ.ಎಸ್. ಅವರಿಗೆ ಈ
ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಸಭೆ ಐಗೂರು, ಜ. ೫. ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ ೯ರಂದು ಐಗೂರಿನಲ್ಲಿ ನಡೆಯಲಿದ್ದು ಸಮ್ಮೇಳನದ ಸ್ವಾಗತ ಸಮಿತಿಯ ಸಭೆಯು ಐಗೂರಿನ ಕೃಷಿ ಪತ್ತಿನ ಸಭಾಂಗಣದಲ್ಲಿ
ದೊಡ್ಡಮಳ್ತೆ ಶಾಲೆಯಲ್ಲಿ ಮಕ್ಕಳ ಗ್ರಾಮಸಭೆ ಸೋಮವಾರಪೇಟೆ, ಜ. ೫: ದೊಡ್ಡಮಳ್ತೆ ಗ್ರಾಮ ಪಂಚಾಯಿತಿ, ಸಿಎಂಸಿಎ ಸಂಸ್ಥೆ ಬೆಂಗಳೂರು ಹಾಗೂ ನಾವು ಪ್ರತಿಷ್ಠಾನ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ
ಕಡಿಯದಿರಿ ಎಂದು ಬೇಡಿದರೂ ಕಡಿದರು ಕಣಿವೆ, ಜ. ೫: ಇಲ್ಲೊಂದು ತಡೆಗೋಡೆಯ ಮೇಲೆ ಬರೆದ ಸಾಲುಗಳಿವು. ಮರೆಯದಿರು ತಾಯನುಡಿ, ಕಡಿಯದಿರು ಹಸಿರ ಕುಡಿ, ಅಕ್ಷರ ಅನ್ನ - ಪರಿಸರ ಚೆನ್ನ ಅಂತಾ ಯಾರೋ ಪರಿಸರ