ಬ್ರಹ್ಮಕಲಶ ಮತ್ತು ಪುನರ್ ಪ್ರತಿಷ್ಠಾಪನೆ ಕಾರ್ಯ ನಾಪೋಕ್ಲು, ಮಾ. ೨೩: ಸಮೀಪದ ಕಕ್ಕಬ್ಬೆಯ ಯವಕಪಾಡಿ ಗ್ರಾಮದ ನೆಟ್ಟುಮಾಡು ಭಗವತಿ ದೇವಿಯ ಬ್ರಹ್ಮ ಕಲಶ ಮತ್ತು ಪುನರ್ ಪ್ರತಿಷ್ಠಾಪನೆ ಕಾರ್ಯ ತಾ. ೨೨ ರಿಂದ ಆರಂಭಗೊAಡಿದ್ದು,
ಗೋಣಿಕೊಪ್ಪಲುವಿನಲ್ಲಿ ತುಂಬುತ್ತಿರುವ ಕಸದ ರಾಶಿ ವಿಶೇಷ ವರದಿ: ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಮಾ. ೨೨ : ವಾಣಿಜ್ಯ ನಗರ ಗೋಣಿಕೊಪ್ಪ ದಿನೇ ದಿನೇ ಬೆಳೆಯುತ್ತಿದೆ. ವಿವಿಧ ಬಡಾವಣೆಗಳು ತಲೆಎತ್ತುತ್ತಿವೆ. ನಗರದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು,
ಪುಂಡಾನೆ ಸೆರೆಸಿದ್ದಾಪುರ, ಮಾ. ೨೨: ಕಾಫಿ ತೋಟದಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಾ ಮಾನವನ ಮೇಲೆ ದಾಳಿ ಮಾಡುತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ
ಪಕ್ಷ ಸಂಘಟನೆಗೆ ಒತ್ತು ನೀಡಲು ಕಾರ್ಯಕರ್ತರಿಗೆ ಮಂತರ್ ಗೌಡ ಕರೆ ಕುಶಾಲನಗರ, ಮಾ. ೨೨: ಕುಶಾಲನಗರ ಎಸ್‌ಎಲ್‌ಎನ್ ಸ್ಕ÷್ವಯರ್ ಸಭಾಂಗಣದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಮುಖರು, ಮುಖಂಡರು ಹಾಗೂ ಕಾರ್ಯಕರ್ತರ ಸಮಾಲೋಚನಾ ಸಭೆ ನಡೆಯಿತು. ಜಿಲ್ಲಾ ಕಾಂಗ್ರೆಸ್
ಗ್ಯಾರಂಟಿ ಹೆಸರಲ್ಲಿ ಬರಿದಾಗುತ್ತಿರುವ ಖಜಾನೆ ಅಪ್ಪಚ್ಚು ರಂಜನ್ ಆರೋಪ ಕಣಿವೆ, ಮಾ. ೨೨: ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ರಾಜ್ಯದ ಖಜಾನೆಯನ್ನು ಬರಿದು ಮಾಡುತ್ತಿದೆ ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಆರೋಪಿಸಿದರು. ನಂಜರಾಯಪಟ್ಟಣದ ಮಹಿಳಾ