ಶನಿವಾರಸಂತೆ ನೂತನ ಬಸ್ ನಿಲ್ದಾಣ ಉದ್ಘಾಟನಾ ಸಮಾರಂಭ ಶನಿವಾರಸAತೆ, ಫೆ.೪ : ಜಿಲ್ಲಾಡಳಿತ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗ ಹಾಗೂ ಶನಿವಾರಸಂತೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಿರ್ಮಾಣಗೊಂಡ ನೂತನ ಶನಿವಾರಸಂತೆ ಬಸ್
ತೋಳೂರುಶೆಟ್ಟಳ್ಳಿ ಗ್ರಾಮಸ್ಥರ ಮನವಿಯಿಂದ ಕಾಂಕ್ರೀಟ್ ರಸ್ತೆ ಕಾಮಗಾರಿ ತಡ ಸೋಮವಾರಪೇಟೆ, ಫೆ. ೪: ಕಾಫಿ ಕೊಯ್ಲು ಸಂದರ್ಭ ಕಾಂಕ್ರೀಟ್ ರಸ್ತೆ ಮಾಡಿದರೆ ರೈತರು ಹಾಗೂ ಕೃಷಿಕರಿಗೆ ತೊಂದ ರೆಯಾಗುತ್ತದೆ. ಈ ಹಿನ್ನೆಲೆ ಒಂದು ತಿಂಗಳ ಕಾಲ ಕಾಮಗಾರಿ
ಕಲುಷಿತ ನೀರಿನ ಸಮರ್ಪಕ ವಿಲೇವಾರಿಗೆ ಕ್ರಮ ಜಿಲ್ಲಾಧಿಕಾರಿ ಸೋಮಶೇಖರ್ ಕುಶಾಲನಗರ, ಫೆ. ೪: ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿಗೆ ನೇರವಾಗಿ ಸೇರುತ್ತಿರುವ ಗ್ರಾಮಗಳ ಮತ್ತು ಪುರಸಭೆ ವ್ಯಾಪ್ತಿಯ ಕಲುಷಿತ ನೀರಿನ ಸಮರ್ಪಕ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು
ಆತ್ಮಹತ್ಯೆ ಪತಿ ಹಾಗೂ ಕುಟುಂಬಕ್ಕೆ ಜಾಮೀನು ನಿರಾಕರಣೆ ಮಡಿಕೇರಿ, ಫೆ. ೪: ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಮಹಿಳೆಗೆ ಕಿರುಕುಳ ಆರೋಪ ಎದುರಿಸುತ್ತಿರುವ ಮಹಿಳೆಯ ಪತಿ ಹಾಗೂ ಅತ್ತೆಗೆ ನಿರೀಕ್ಷಣಾ ಜಾಮೀನನ್ನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಸಾವನ್ನಪ್ಪಿದ
ಅನಿಲ ಸೋರಿಕೆ ತಪ್ಪಿದ ಅನಾಹುತ ಮಡಿಕೇರಿ, ಫೆ. ೪: ಅಡುಗೆ ಅನಿಲ ಸೋರಿಕೆಗೊಂಡು ಬೆಂಕಿ ಕಾಣಿಸಿಕೊಂಡ ಘಟನೆ ನಗರ ವ್ಯಾಪ್ತಿಯ ಪುಟಾಣಿ ನಗರದಲ್ಲಿ ಸಂಭವಿಸಿದೆ. ಅಲ್ಲಿನ ನಿವಾಸಿ ಮಲ್ಲಿಗೆ ಎಂಬವರ ಮನೆಯಲ್ಲಿ ಇಂದು