ಮಕ್ಕಳ ಬೇಸಿಗೆ ಶಿಬಿರ ವೀರಾಜಪೇಟೆ ಏ. ೧೯: ಬೇಸಿಗೆ ಶಿಬಿರಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಸಾಹಿತಿ ರಜಿತ ಕಾರ್ಯಪ್ಪ ಹೇಳಿದರು. ವೀರಾಜಪೇಟೆಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ
ಗೌಡ ಕುಟುಂಬ ಕಲರವ ಚೀಯಪ್ಪನ ಪ್ರಿ ಕ್ವಾರ್ಟರ್ಗೆ ಮಡಿಕೇರಿ, ಏ. ೧೯: ಮರಗೋಡುವಿನ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೌಡ ಜನಾಂಗದ ನಡುವಿನ ಗೌಡ ಕುಟುಂಬ ಕಲರವ ಕ್ರಿಕೆಟ್
ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ಕೂತಂಡ ಮಾಚೆಟ್ಟಿರ ಜಯಭೇರಿ ಮಡಿಕೇರಿ, ಏ. ೧೯: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಕೂತಂಡ, ಮಾಚೆಟ್ಟಿರ ಸೇರಿದಂತೆ ಹಲವು ತಂಡಗಳು
ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್ ಕೊಡವ ಟ್ರೆöÊಬ್ ಕೂರ್ಗ್ ಯುನೈಟೆಡ್ಗೆ ಗೆಲುವು ಪೊನ್ನಂಪೇಟೆ, ಏ. ೧೯: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ೩ನೇ ವರ್ಷದ ಟಿ-೨೦ ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್
ಕೊಡವ ಸಂಸ್ಕೃತಿ ಅಧ್ಯಯನ ಪೀಠದ ಕಾರ್ಯಚಟುವಟಿಕೆಗೆ ವಿನೂತನ ಯೋಜನೆ ಕಾರ್ಯ ಯೋಜನೆಗಳು * ಕೊಡವ ಸಂಸ್ಕೃತಿ, ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯಗಳ ಸಮಗ್ರ ಸಂಶೋಧನೆ ಮತ್ತು ದಾಖಲೀಕರಣ * ಕೊಡವ ಮೂಲ, ಸಂಸ್ಕೃತಿ, ಪರಂಪರೆ, ಶಾಸನಗಳು, ಸ್ಮಾರಕಗಳು, ಸಂಪ್ರದಾಯಗಳ ಅಸ್ತಿತ್ವ,