ಆತಿಥೇಯ ಚೇನಂಡ ತಂಡ ನಿರ್ಗಮನ ಮಡಿಕೇರಿ, ಏ. ೨೪: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೬ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಚೇನಂಡ ಕಪ್ ಹಾಕಿಯಲ್ಲಿಂದು ಕುಲ್ಲೇಟಿರ ತಂಡವು
ಉಳುವಾರನ ಕುಡೆಕಲ್ಲು ಪರ್ಲಕೋಟಿ ಸಣ್ಣಜನ ಉಪಾಂತ್ಯಕ್ಕೆ ಮಡಿಕೇರಿ, ಏ. ೨೪: ಮರಗೋಡುವಿನ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಮರಗೋಡುವಿನಲ್ಲಿ ನಡೆಯುತ್ತಿರುವ ಕುಟುಂಬ ಕಲರವ ಕ್ರಿಕೆಟ್ ಟೂರ್ನಿಯಲ್ಲಿ ಉಳುವಾರನ, ಕುಡೆಕಲ್ಲು, ಪರ್ಲಕೋಟಿ ಹಾಗೂ ಸಣ್ಣಜನ ತಂಡಗಳು
ಅಂಜಿಗೇರಿ ನಾಡ್ ಫೈನಲ್ಸ್ಗೆ ಎಲಿಮಿನೇಟರ್ ಗೆದ್ದ ಎಂಟಿಬಿ ರಾಯಲ್ಸ್ ಪೊನ್ನಂಪೇಟೆ, ಏ. ೨೪: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ೩ನೇ ವರ್ಷದ ಟಿ-೨೦ ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್
ಇಂದು ನಾಳೆ ಗಾಳಿಬೀಡು ಚಾಂಪಿಯನ್ಸ್ ಕ್ಲಬ್ ಕ್ರೀಡಾಕೂಟ ಮಡಿಕೇರಿ, ಏ. ೨೪: ಗಾಳಿಬೀಡು ಚಾಂಪಿಯನ್ಸ್ ಕ್ಲಬ್ ವತಿಯಿಂದ ಸೀಸನ್-೪ ಕ್ರಿಕೆಟ್ ಪಂದ್ಯಾಟ ಮತ್ತು ಕೊಡಗು ಜಿಲ್ಲಾಮಟ್ಟದ ಪುರುಷ ಹಾಗೂ ಮಹಿಳೆಯರ ಮುಕ್ತ ಹಗ್ಗ ಜಗ್ಗಾಟ ಸ್ಪರ್ಧೆಗಳು
ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅರಮೇರಿ ಶ್ರೀಗಳ ಆಯ್ಕೆ ಕಣಿವೆ, ಏ. ೨೪: ಕುಶಾಲನಗರದಲ್ಲಿ ಆಯೋಜನೆಯಾಗುತ್ತಿರುವ ಕೊಡಗು ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ವೀರಾಜಪೇಟೆಯ ಅರಮೇರಿಯ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು