‘ಉರಿ’ ಪ್ರತೀಕಾರದ ವಿಜಯೋತ್ಸವವೀರಾಜಪೇಟೆ, ಅ. 1 ವೀರಾಜಪೇಟೆಯ ವಿವಿಧ ಹಿಂದೂ ಪರ ಸಂಘಟನೆಗಳ ಪ್ರಮುಖರು ಸೇರಿ ‘ಉರಿ’ ಧಾಳಿಯ ಹಿನ್ನಲೆಯಲ್ಲಿ ನಡೆದ ಪ್ರತೀಕಾರಕ್ಕಾಗಿ ಸಂಭ್ರಮಾಚರಣೆಯ ವಿಜಯೋತ್ಸವ ಆಚರಿಸಿದರು. ಭಾರತದ ತಾಳ್ಮೆಯನ್ನು ದೌರ್ಬಲ್ಯವೆಂದೆಣಿಸಿ
ಸೋಮೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆಸÉೂೀಮವಾರಪೇಟೆ, ಅ.1: ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಇಂದಿನಿಂದ ಒಂಭತ್ತು ದಿನಗಳು ನಡೆಯಲಿರುವ ಶರನ್ನವರಾತ್ರಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ಪ್ರತಿವರ್ಷ ನಾಡಹಬ್ಬ ದಸರಾ ಸಂದರ್ಭ ಒಂಬತ್ತು ದಿನಗಳು ನಡೆಯುವ
ಭಾರತದ ಕಾಫಿಗೆ ಉತ್ತಮ ಭವಿಷ್ಯ: ಕಾಫಿ ಬೆಳೆಯತ್ತ ನಿರಾಸಕ್ತಿ ಬೇಡಶ್ರೀಮಂಗಲ, ಅ. 1: ಜಾಗತೀಕವಾಗಿ ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚುತಿರುವ ಸಂದÀರ್ಭದಲ್ಲಿ ಮರದ ನೆರಳಿನ ಆಶ್ರಯದಲ್ಲಿ, ಹಾಗೂ ಉತ್ತಮ ಹವಾಮಾನದಲ್ಲಿ ಬೆಳೆಯುತ್ತಿರುವ ಕಾಫಿ ಪ್ಲಾಂಟೇಷನ್ ಪರಿಸರ ಸ್ನೇಹಿಯಾಗಿದ್ದು,
ಹಿರಿಯ ಸಿವಿಲ್ ಜೆಎಂಎಫ್ಸಿ ನ್ಯಾಯಾಲಯ ಉದ್ಘಾಟನೆಸೋಮವಾರಪೇಟೆ, ಅ. 1: ಈ ಭಾಗದ ಜನತೆಯ ಬಹು ದಶಕಗಳ ಬೇಡಿಕೆಯಾದ ಹಿರಿಯ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ಕೊನೆಗೂ ಸೋಮವಾರಪೇಟೆಗೆ ದಕ್ಕಿದ್ದು, ಇದನ್ನು ರಾಜ್ಯ ಉಚ್ಛ
ಕಾಫಿ ಕಾಯ್ದೆಗೆ ವಿರೋಧ: ಜಲವಿವಾದ ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಮಡಿಕೇರಿ, ಅ. 1: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾಫಿ ಕಾಯಿದೆ ನೀತಿಯನ್ನು ಕೈಬಿಡಬೇಕು ಹಾಗೂ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಅನ್ಯಾಯವಾಗಿದ್ದು,