ರಂಜಾನ್ ಕಿಟ್ ವಿತರಣೆಸೋಮವಾರಪೇಟೆ, ಜೂ. 18: ರಂಜಾನ್ ಪ್ರಯುಕ್ತ ಎಸ್‍ವೈಎಸ್‍ನ ಕಾಗಡಿಕಟ್ಟೆ ಶಾಖೆ ವತಿಯಿಂದ ಬಡತನದಲ್ಲಿ ಜೀವನ ಸಾಗಿಸುತ್ತಿರುವ ಜನಾಂಗದ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನೊಳಗೊಂಡ ಕಿಟ್‍ಗಳನ್ನು ವಿತರಿಸಲಾಯಿತು. ಸಮೀಪದ ಕಾಗಡಿಕಟ್ಟೆ
ಸುಂಟಿಕೊಪ್ಪದಲ್ಲಿ ಶಾಂತಿ ಸಭೆಸುಂಟಿಕೊಪ್ಪ, ಜೂ. 18: ರಂಜಾನ್ ಹಬ್ಬಕ್ಕೆ ಸಂಬಂಧಿಸಿದಂತೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯನ್ನು ಏರ್ಪಡಿಸಲಾಯಿತು. ಸೋಮವಾರಪೇಟೆ ಡಿವೈಎಸ್‍ಪಿ ಟಿ. ಕುಮಾರ್ ಎಲ್ಲಾ ಧರ್ಮದವರನ್ನು ಶಾಂತಿ ಸೌಹಾದರ್Àತೆ ಕಾಪಾಡಿಕೊಳ್ಳಲು
ಪತಂಜಲಿ ಯೋಗ ಸಮಿತಿಯಿಂದ ಯೋಗ ದಿನಾಚರಣೆ ಸೋಮವಾರಪೇಟೆ, ಜೂ. 18: ಪತಂಜಲಿ ಯೋಗ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ತಾ. 21 ರಂದು ಸಾಮೂಹಿಕ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ
ವೀರಾಜಪೇಟೆಯಲ್ಲಿ ಕಾನೂನು ಅರಿವು ಕಾರ್ಯಕ್ರಮವೀರಾಜಪೇಟೆ, ಜೂ. 18: ವಿದ್ಯಾರ್ಥಿಗಳು ಪಾಠದೊಂದಿಗೆ ದಿನನಿತ್ಯದ ಕಾನೂನು ತಿಳಿದು ಕೊಳ್ಳುವಂತಾಗಬೇಕು. ಮುಂದೆ ಕಾನೂನು ಪ್ರತಿಯೊಬ್ಬರಿಗೂ ರಕ್ಷಣೆ ನೀಡುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ
ಕುಂಭಾಭಿಷೇಕ ಮಹೋತ್ಸವಗುಡ್ಡೆಹೊಸೂರು, ಜೂ. 18: ಇಲ್ಲಿಗೆ ಸಮೀಪದ ಹೊಸಪಟ್ಟಣ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಮುತ್ತಪ್ಪ ದೇವಸ್ಥಾನದ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮ ಎರಡು ದಿನಗಳ ಕಾಲ