ಅನಿಲ್ ಕುಂಬ್ಳೆಗೆ ನೂತನ ಕೋಚ್ ಭಾಗ್ಯ ಕೋಲ್ಕತಾ ಜೂ.23 : ಕನ್ನಡಿಗ, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರನ್ನು ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ನೇಮಕ ಮಾಡುವ ಮೂಲಕ ಬಿಸಿಸಿಐ ಉನ್ನತ
ಹಲವು ಜಾನಪದೀಯ ಶಬ್ದಗಳು(ನಿನ್ನೆಯ ಸಂಚಿಕೆಯಿಂದ) ‘ಬ್ರಹ್ಮ ಜಿನೇಂದ್ರಗೇಹಮೆನುತಂ ಬಂದತ್ರ್ತಿಯಿಂ ಸೇಸೆಗೊಂಡು ಬಲಂಗೊಣ್ಣು ಸಮನ್ತು ಪೋದನೆಸವೀ ಗ್ರಾಮಾಧಿಪಂ ಸಂದ ಬಾದುಬೆ ದೀಪಾವಳಿ ಕಾರಪುಣ್ಣಮೆ ಯೆನಿಪ್ಪೀ ಮೂಛಿು ಪರ್ವಗಳೊಳ್’ ಬೊಂಬೆಗಳ ಹಬ್ಬ (ದಸರೆ)
ಪ್ರತಿಭಟನೆಯ ನೇತೃತ್ವ ವಹಿಸಿದವರ ವಿರುದ್ಧ ಮೊಕದ್ದಮೆ ದಾಖಲಿಸಲು ಕಾಂಗ್ರೆಸ್ ಆಗ್ರಹಸೋಮವಾರಪೇಟೆ, ಜೂ. 23: ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ನಿನ್ನೆ ದಿನ ಸೋಮವಾರಪೇಟೆಯಲ್ಲಿ ಆಯೋಜಿಸಿದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿದ್ದ ಹಿಂದೂಪರ ಸಂಘಟನೆಗಳ ಮುಖಂಡರ ವಿರುದ್ಧ ಮೊಕದ್ದಮೆ
ಯುವ ಬರಹಗಾರರ ಸಮಾವೇಶಕ್ಕೆ ತಾ. 28 ರಂದು ಚಾಲನೆ : ಕಾವೇರಿ ನಿಸರ್ಗಧಾಮದಲ್ಲಿ ಕಾರ್ಯಕ್ರಮಮಡಿಕೇರಿ, ಜೂ. 23 : ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಯುವ ಬರಹಗಾರರ ಸಮಾವೇಶ ಇದೇ ತಾ. 28 ರಿಂದ 30 ರವರೆಗೆ
ಸೋಮವಾರಪೇಟೆ ಗಲಭೆ : ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಖಂಡನೆಮಡಿಕೇರಿ, ಜೂ. 23 : ಸೋಮವಾರಪೇಟೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೋಮು ಪ್ರಚೋದನಾಕಾರಿ ಗಲಭೆ ಖಂಡನೀಯವೆಂದು ತಿಳಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್‍ನ ಅಲ್ಪ ಸಂಖ್ಯಾತರ ಘಟಕ ಅಮಾಯಕರನ್ನು ಬಂಧಿಸಬಾರದೆಂದು