ಟಿಪ್ಪು ಜಯಂತಿ ಆಚರಣೆ ಮೂಲಕ ಜಿಲ್ಲೆಯಲ್ಲಿ ಕೋಮುಸೌಹಾರ್ದಕ್ಕೆ ಧಕ್ಕೆಶ್ರೀಮಂಗಲ, ಅ. 27: ಕೊಡಗು ಜಿಲ್ಲೆಯ ಮಟ್ಟಿಗೆ ಟಿಪ್ಪು ಜಯಂತಿ ಆಚರಿಸದಂತೆ ಕುಟ್ಟ ಕೊಡವ ಸಮಾಜದ ಸಭೆಯಲ್ಲಿ ಸರಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು. ಕುಟ್ಟ ಕೊಡವ ಸಮಾಜದ ಕಚೇರಿಯಲ್ಲಿ
‘ಟಿಪ್ಪು ಜಯಂತಿಗೆ ವಿರೋಧ ಬೇಡ’ನಾಪೋಕ್ಲು, ಅ. 27: ಟಿಪ್ಪು ಸುಲ್ತಾನ್ ಒಬ್ಬ ನೈಜ ಸ್ವಾತಂತ್ರ್ಯ ಹೋರಾಟಗಾರನಾಗಿದ್ದು, ಇಂತಹ ಹೋರಾಟಗಾರನ ಜಯಂತಿಯ ವಿರುದ್ಧ ಪತ್ರಿಕೆಯ ಮೂಲಕ ನಿರಂತರ ಹೇಳಿಕೆ ನೀಡಿ ಅಶಾಂತಿಯ ವಾತಾವರಣ
ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯೊಂದಿಗೆ ಕೈಜೋಡಿಸಲು ಮನವಿಸೋಮವಾರಪೇಟೆ,ಅ.27: ಕೊಡಗಿನಲ್ಲಿ ಕೊಡವರು ಹಾಗೂ ಹಿಂದೂಗಳ ಮೇಲೆ ಧಾಳಿ ನಡೆಸಿ, ಮತಾಂತರ ಮಾಡಿದ ಟಿಪ್ಪುವಿನ ಜನ್ಮ ದಿನಾಚರಣೆಯನ್ನು ಆಚರಿಸಲು ಹೊರಟಿರುವ ಸರ್ಕಾರದ ವಿರುದ್ಧ ಹೋರಾಡಲು ಜಿಲ್ಲೆಯ ಎಲ್ಲಾ
ಕ್ರೀಡಾಕೂಟದಿಂದ ಬಾಂಧವ್ಯ ವೃದ್ಧಿ: ಎ.ಬಿ. ಸುಬ್ಬಯ್ಯಪೊನ್ನಂಪೇಟೆ, ಅ. 27: ಕ್ರೀಡಾ ಮನೋಭಾವದಿಂದ ಜರುಗುವ ಯಾವದೇ ಕ್ರೀಡಾಕೂಟಗಳು ಸಮಾಜದ ಸ್ವಾಸ್ಥ್ಯ ಕಾಪಾಡುವದರಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಜಾತಿ, ಧರ್ಮ, ಮತ, ಲಿಂಗಭೇದಗಳನ್ನು ಮೀರಿ ನಡೆಯುವ
ಪ್ರತಿ ಪೊಲೀಸ್ ಠಾಣೆಗೆ ಎ.ಕೆ. 47 ಗನ್ಗಳನ್ನು ಒದಗಿಸಲು ಪ್ರಜಾರಂಗ ಆಗ್ರಹಸೋಮವಾರಪೇಟೆ,ಅ.27: ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಓಬೀರಾಯನ ಕಾಲದಲ್ಲಿ ನೀಡಲಾಗಿರುವ ಬಂದೂಕುಗಳ ಬದಲಿಗೆ ಎ.ಕೆ. 47 ಗನ್‍ಗಳನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಪೊಲೀಸರಿಗೆ