ಎಲಿಜಬೆತ್ ಲೋಬೋಗೆ ಶಿಕ್ಷಣ ರತ್ನ ಪ್ರಶಸ್ತಿಸೋಮವಾರಪೇಟೆ, ನ. 26: ಇಲ್ಲಿನ ಎಸ್.ಜೆ.ಎಂ. ಬಾಲಿಕಾ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ ಎಲಿಜಬೆತ್ ಲೋಬೋ ಅವರು “ಶಿಕ್ಷಣ ರತ್ನ” ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಷ್ಟ್ರೀಯ ರಾಜಕೀಯ ಶಿಕ್ಷಣ ತರಬೇತಿ
‘ಭಾಷೆ ಜನಾಂಗದ ಬಗ್ಗೆ ಅಭಿಮಾನವಿರಲಿ’ಗುಡ್ಡೆಹೊಸೂರು, ನ. 26: ಗುಡ್ಡೆಹೊಸೂರು ಸಮುದಾಯ ಭವನದಲ್ಲಿ ನಡೆದ ಗುಡ್ಡೆಹೊಸೂರು ಗೌಡ ಸಮಾಜದ ಎರಡನೇ ವರ್ಷದ ಮಹಾಸಭೆಯಲ್ಲಿ ಮುಖ್ಯ ಅತಿಥಿ ಗಳಾಗಿ ಮಾತನಾಡಿದರು. ಸಮಾಜದ ಅಧ್ಯಕ್ಷ ಕೋಡಿ ರಾಮಮೂರ್ತಿಯವರ
ದೇಶ ಭಾಷೆಯ ಅಭಿಮಾನಿಗಳಾಗಬೇಕು: ಡಾ. ರಾಜಶೇಖರ್ಕುಶಾಲನಗರ, ನ 26: ಕನ್ನಡ ನೆಲ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದೇಶ ಹಾಗೂ ಭಾಷೆಯ ಅಭಿಮಾನಿಗಳಾಗಬೇಕಿದೆ ಎಂದು ಜನಪದ ತಜ್ಞ ಡಾ.ಪಿ.ಕೆ. ರಾಜಶೇಖರ್
ಎಡಿಎಲ್ಆರ್ ಪರ ನಿಂತ ಭೂರಹಿತ ಕೃಷಿಕರ ಸಂಘಮಡಿಕೇರಿ, ನ. 26: ಜಿಲ್ಲೆಯಲ್ಲಿರುವ ಪ್ರಾಮಾಣಿಕ ಅಧಿಕಾರಿಗಳ ಆತ್ಮಸ್ಥೈರ್ಯವನ್ನು ಕುಂದಿಸಿ ಜಿಲ್ಲೆಯಿಂದ ಹೊರ ಕಳುಹಿಸುವ ಕೆಲಸವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಾಡುತ್ತಿದ್ದು, ಕಂದಾಯ ಇಲಾಖೆಯಲ್ಲಿ ಎಡಿಎಲ್‍ಆರ್ ಆಗಿ
ಮಕ್ಕಳ ಮೇಲೆ ದೌರ್ಜನ್ಯ ತಡೆಗೆ ಕಠಿಣ ಕಾನೂನು: ಮೋಹನ್ ಪ್ರಭುನಾಪೆÉÇೀಕ್ಲು, ನ. 26: ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವವರನ್ನು ಫೋಕ್ಸೋ ಕಾಯ್ದೆಯಡಿ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ ಎಂದು ನ್ಯಾಯವಾದಿ, ಜಿಲ್ಲಾ ಸೇವಾ