ಜಿಲ್ಲೆಯಾದ್ಯಂತ ಸುದ್ದಿಯಾಗುತ್ತಿರುವ ಐಗೂರಿನಲ್ಲಿ ಪೊಲೀಸ್ ಕಣ್ಗಾವಲುಸೋಮವಾರಪೇಟೆ, ಡಿ.4: ಕಳೆದ ನವೆಂಬರ್ 13 ಮತ್ತು 14ರಂದು ತಾಲೂಕಿನ ಐಗೂರು ಗ್ರಾಮದಲ್ಲಿ ನಡೆದ ಎರಡು ದುಷ್ಕøತ್ಯಗಳ ನಂತರ ಐಗೂರಿನಲ್ಲಿ ಪೊಲೀಸ್ ಕಣ್ಗಾವಲು ಪಹರೆಯಲ್ಲಿದ್ದು, ನಾಕಾಬಂಧಿಗಳೊಂದಿಗೆ ಸಿಬ್ಬಂದಿಗಳು
ದೇಶದ ಭ್ರಷ್ಟಾಚಾರ ನಿಗ್ರಹದಲ್ಲಿ ವಕೀಲರ ಪಾತ್ರ ಮುಖ್ಯ ನ್ಯಾ. ಮೋಹನ್ಗೌಡಗೋಣಿಕೊಪ್ಪಲು, ಡಿ.4: ಕಂದಾಯ ಇಲಾಖೆ, ಪೆÇಲೀಸ್ ಇಲಾಖೆ ಒಳಗೊಂಡಂತೆ ವಿವಿಧ ಇಲಾಖೆಯಲ್ಲಿನ ಅಕ್ರಮಗಳನ್ನು ಬಯಲಿಗೆಳೆದು, ತಿದ್ದಬೇಕಾದ ಜವಾಬ್ದಾರಿ ವಕೀಲರ ಮೇಲೆಯೂ ಇದೆ. ಕೇವಲ ಕಕ್ಷಿದಾರನ ತೃಪ್ತಿಗಾಗಿ ವಕೀಲರು
ಮದೆ ಗೌಡ ಸಮಾಜದ ಕಟ್ಟಡ ನಿರ್ಮಾಣ ಯತ್ನ: ಸಮಾಜದ ಸಂತೋಷ ಕೂಟಮಡಿಕೇರಿ, ಡಿ. 4: ಜಿಲ್ಲಾ ಕೇಂದ್ರ ಮಡಿಕೇರಿ ಸನಿಹದಲ್ಲಿ ಅರೆಭಾಷಿಕ ಗೌಡ ಜನಾಂಗದವರು ಹೆಚ್ಚಾಗಿರುವ ಮದೆ, ಬೆಟ್ಟತ್ತೂರು, ಜೋಡುಪಾಲ, 2ನೇ ಮೊಣ್ಣಂಗೇರಿ ಸೇರಿದಂತೆ ಇತ್ತೀಚೆಗಷ್ಟೆ ನೂತನವಾಗಿ ಮದೆ
ಕೊಡವ ಕುಲಶಾಸ್ತ್ರೀಯ ಅಧ್ಯಯನಕ್ಕೆ ರೂ. 11 ಲಕ್ಷಮಡಿಕೇರಿ, ಡಿ. 4: ಕೊಡವ ಬುಡಕಟ್ಟು ಜನಾಂಗಕ್ಕೆ ಸಂವಿಧಾನದ 340 ಮತ್ತು 342ನೇ ವಿಧಿಯಡಿ ರಾಜ್ಯಾಂಗದ ಖಾತ್ರಿ ನೀಡಬೇಕೆಂದು ಒತ್ತಾಯಿಸಿ ಕಳೆದ 16 ವರ್ಷಗಳಿಂದ ಈ ಕುರಿತು
ಅಂಧತ್ವಕ್ಕೆ ಅಶ್ವಿನಿ ಸವಾಲುಮಡಿಕೇರಿ, ಡಿ.4: ಕೊಡಗು ಹಾಗೂ ಜಿಲ್ಲೆಯ ಗಡಿ ಭಾಗಗಳಲ್ಲಿ ದೃಷ್ಟಿದೋಷಕ್ಕೆ ಒಳಗಾಗಿದ್ದ ಮೂರು ಸಹಸ್ರಕ್ಕೂ ಹೆಚ್ಚು ಮಂದಿಯ ನೇತ್ರ ಪರೀಕ್ಷಿಸಿ 462 ಮಂದಿಗೆ ಉಚಿತ ಶಸ್ತ್ರ ಚಿಕಿತ್ಸೆ