ಫುಟ್ಬಾಲ್: ಮಿಲನ್ ‘ಎ’ಗೆ ಪ್ರಶಸ್ತಿ*ಗೋಣಿಕೊಪ್ಪ, ಜ. 4: ಅಮ್ಮತ್ತಿಯಲ್ಲಿ ನಡೆದ ಮಿಲನ್ಸ್ ಫುಟ್ಬಾಲ್ ಕಪ್ ಅನ್ನು ಮಿಲನ್ಸ್ ‘ಎ’ ತಂಡ ತನ್ನ ಮುಡಿಗೇರಿಸಿಕೊಂಡಿದೆ. ಅಮ್ಮತ್ತಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ 9ನೇ ವರ್ಷದ
ಜಾನಪದ ಪರಿಷತ್ನಿಂದ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಅಭಿನಂದನೆ ಸೋಮವಾರಪೇಟೆ,ಜ.4: ಕುಶಾಲನಗರದಲ್ಲಿ ತಾ. 10 ಮತ್ತು 11 ರಂದು ನಡೆಯಲಿರುವ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ತಾಲೂಕಿನ ಹಿರಿಯ ಸಾಹಿತಿ ಎಸ್.ಸಿ.ರಾಜಶೇಖರ್
ಮಂಗಳೂರು ವಿವಿ ಕುಲಪತಿಗೆÀ ವೈಜ್ಞಾನಿಕ ಪ್ರಶಸ್ತಿಮಡಿಕೇರಿ, ಜ. 4: ತಿರುಪತಿಯಲ್ಲಿ ನಡೆಯುತ್ತಿರುವ ದೇಶದ ಪ್ರತಿಷ್ಠಿತ ವಿಜ್ಞಾನ ಸಮ್ಮೇಳನವೆಂದೇ ಖ್ಯಾತಿ ಪಡೆದಿರುವ 2017ನೇ ಸಾಲಿನ ‘ದ ಇಂಡಿಯನ್ ಸೈನ್ಸ್ ಕಾಂಗ್ರೆಸ್‍ನ ಸಮಾವೇಶದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ
ಕೊಡಗಿನ ಅಭಿವೃದ್ಧಿಗೆ ಸಹಕಾರಮಡಿಕೇರಿ, ಜ. 4: ಅಮ್ಮತ್ತಿ ಕೊಡವ ಸಮಾಜದ ವತಿಯಿಂದ ಪುತ್ತರಿ ಊರೋರ್ಮೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮೂಕೊಂಡ ಎ. ಬೋಸ್
ಓದಿನಿಂದ ಮಾತ್ರ ಶಿಕ್ಷಣ ಪರಿಪÀÇರ್ಣವಾಗುವದಿಲ್ಲ ಬೋಪಯ್ಯನಾಪೆÇೀಕ್ಲು, ಜ. 3: ಶಿಕ್ಷಣವೆಂದರೆ ಪುಸ್ತಕದ ಜ್ಞಾನ ಮಾತ್ರವಲ್ಲ. ಸೃಜನಾತ್ಮಕ ಚಟುವಟಿಕೆಗಳನ್ನು ಹುರಿದುಂಬಿಸುವ ವಾತಾವರಣವನ್ನು ಕಲ್ಪಿಸಿಕೊಟ್ಟಾಗ ಮಾತ್ರ ಪರಿಪೂರ್ಣ ಶಿಕ್ಷಣ ಪಡೆದಂತಾಗುತ್ತದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.ಸ್ಥಳೀಯ