ಸರಕಾರಿ ಬಸ್ ಅಪಹರಿಸಿದ ಭೂಪÀರು...!ಕುಶಾಲನಗರ, ಫೆ. 2: ಸರಕಾರಿ ಬಸ್ ಒಂದನ್ನು ಅಪಹರಿಸಿ ಕಾಡಿನಲ್ಲಿ ಬಿಟ್ಟು ತೆರಳಿದ ವಿಶೇಷ ಘಟನೆಯೊಂದು ಕುಶಾಲನಗರ ಸಮೀಪ ಗುಡ್ಡೆಹೊಸೂರು ಗ್ರಾಮದಲ್ಲಿ ನಡೆದಿದೆ. ಕೆಎ. 19. ಎಫ್.
ದೇವಸ್ಥಾನಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿನಾಪೆÇೀಕ್ಲು, ಫೆ.2: ಧರ್ಮದ ನೆಲೆಗಟ್ಟಿನಲ್ಲಿ ದೇವಸ್ಥಾನಗಳು ಅಭಿವೃದ್ಧಿಗೊಂಡಾಗ, ಗ್ರಾಮ, ದೇಶ ಅಭಿವೃದ್ಧಿಗೊಳ್ಳುತ್ತದೆ. ಭಕ್ತ ಮತ್ತು ದೇವರ ನಡುವೆ ಅಂತರಗಳಿಲ್ಲ. ಭಕ್ತಿ, ಶ್ರದ್ಧೆಯಿಂದ ಮಾತ್ರ ಭಗವಂತನನ್ನು ಒಲಿಸಿಕೊಳ್ಳಬಹುದು. ಜತೆಯಲ್ಲಿ
ಬೈಕ್ಗೆ ಮಾರುತಿ ಕಾರು ಡಿಕ್ಕಿ: ಈರ್ವರಿಗೆ ಗಾಯಸೋಮವಾರಪೇಟೆ, ಫೆ. 2: ದಂಪತಿಗಳು ತೆರಳುತ್ತಿದ್ದ ಬೈಕ್‍ಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ ಈರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಘಟನೆ ಸಮೀಪದ ಕೂಗೇಕೋಡಿ ಗ್ರಾಮದಲ್ಲಿ
ಕುಶಾಲನಗರ ನಗರಸಭೆಗೆ ಕುಶಾಲನಗರ, ಫೆ 01: ಕುಶಾಲನಗರವನ್ನು ಪಟ್ಟಣ ಪಂಚಾಯಿತಿಯನ್ನು ನಗರಸಭೆ ಯನ್ನಾಗಿ ಮೇಲ್ದರ್ಜೆಗೆ ಏರಿಸುವ ಸಂಬಂಧ ಪ್ರಯತ್ನಗಳು ಮುಂದುವರೆದಿದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತಿಳಿಸಿದರು.
ಗ್ರಾಮೀಣ ಕೃಷಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿದ ಕೇಂದ್ರ ಬಜೆಟ್ನವದೆಹಲಿ, ಫೆ. 1: ದೇಶದ ಗ್ರಾಮೀಣ ಕೃಷಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ 2017ರ ಬಜೆಟ್ ಅನ್ನು ಕೇಂದ್ರ ಅರ್ಥಖಾತೆ ಸಚಿವ ಅರುಣ್ ಜೇಟ್ಲಿ