ಬಿ.ಟಿ.ಸಿ.ಜಿ. ಕಾಲೇಜಿಗೆ ನ್ಯಾಕ್ನಿಂದ ಮಾನ್ಯತೆಸೋಮವಾರಪೇಟೆ, ಜು. 30: ಇಲ್ಲಿಗೆ ಸಮೀಪದ ಯಡೂರು ಬಿ.ಟಿ.ಚನ್ನಯ್ಯ ಗೌರಮ್ಮ ಸರ್ಕಾರಿ ಪದವಿ ಕಾಲೇಜಿಗೆ 2015-16ನೇ ಸಾಲಿನಲ್ಲಿ ನ್ಯಾಕ್ ಸಂಸ್ಥೆಯಿಂದ ‘ಬಿ’ ಗ್ರೇಡ್ ಮಾನ್ಯತೆ ದೊರೆತಿದ್ದು, ಪ್ರಸಕ್ತ
ಸೋಮವಾರಪೇಟೆ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಮಹೇಶ್ ಆಯ್ಕೆಸೋಮವಾರಪೇಟೆ, ಜು. 30: ಇಲ್ಲಿನ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಎ.ಎಸ್. ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಚೌಟ ಪುನರಾಯ್ಕೆ ಯಾಗಿದ್ದಾರೆ. ಖಜಾಂಚಿಯಾಗಿ ಕೆ.ಎನ್. ಜಗದೀಶ್, ಉಪಾಧ್ಯಕ್ಷರುಗಳಾಗಿ ಧನು ಕುಮಾರ್,
ಮಹಿಳೆಗೆ ದಿಗ್ಬಂಧನ: ಆರೋಪಿಗೆ ನ್ಯಾಯಾಂಗ ಬಂಧನವೀರಾಜಪೇಟೆ, ಜು. 30: ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈ.ಎಸ್. ಈಶ್ವರಿ ಎಂಬಾಕೆಯನ್ನು ದಿಗ್ಬಂಧನದಲ್ಲಿರಿಸಿ ಒಂದು ವರ್ಷದ ತನಕ ಅಧ್ಯಕ್ಷ ಪದವಿಯನ್ನು ದುರುಪಯೋಗ ಪಡಿಸಿಕೊಂಡ ಹಾಗೂ ಜಾತಿ
ಸಾಹಿತಿ ನಿಧನಕ್ಕೆ ಶ್ರದ್ಧಾಂಜಲಿ ಸಭೆಕುಶಾಲನಗರ, ಜು. 30: ಶನಿವಾರ ನಿಧನರಾದ ಕೊಡಗು ಜಿಲ್ಲೆಯ ಹಿರಿಯ ಸಾಹಿತಿಗಳಾದ ಎದುರ್ಕಳ ಕೆ.ಶಂಕರನಾರಾಯಣ ಭಟ್ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಭೆ ಕುಶಾಲನಗರದಲ್ಲಿ ನಡೆಯಿತು.
ಸಂತಾಪ ಸಭೆಮಡಿಕೇರಿ, ಜು. 30: ಜಿಲ್ಲೆಯ ಹಿರಿಯ ಸಾಹಿತಿ ಎದುರ್ಕಳ ಶಂಕರನಾರಾಯಣ ಭಟ್ ನಿಧನಕ್ಕೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂತಾಪ ಸೂಚಿಸಲಾಯಿತು. ಕೋಟೆ ಆವರಣದಲ್ಲಿನ ಕಸಾಪ