ಆರ್ಎಂಸಿ ಅಧಿಕಾರದಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲವರ್ಧನೆಸೋಮವಾರಪೇಟೆ, ಫೆ. 17: ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಲಭಿಸಿರುವದು ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಬಲವರ್ಧನೆಗೆ ಸಹಾಯಕವಾಗಲಿದೆ ಎಂದು ಕೊಡ್ಲಿಪೇಟೆ ಹೋಬಳಿ
ದೇಶದ ಅಭಿವೃದ್ಧಿಯಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಮುಖ್ಯಡಾ. ಪುಷ್ಪಾ ಕುಟ್ಟಣ್ಣ ಮೂರ್ನಾಡು, ಫೆ. 17: ದೇಶದ ಅಭಿವೃದ್ಧಿಯಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಮಹತ್ತರವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯೆ ಡಾ. ಪುಷ್ಪ ಕುಟ್ಟಣ್ಣ ಹೇಳಿದರು. ಮೂರ್ನಾಡು ವಿದ್ಯಾಸಂಸ್ಥೆಯ
ಕರಾಟೆ ಯೋಗದಲ್ಲಿ ಸಾಧನೆಕೂಡಿಗೆ, ಫೆ. 17: ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆ ವತಿಯಿಂದ ಇತ್ತೀಚೆಗೆ ಶನಿವಾರಸಂತೆಯಲ್ಲಿ ನಡೆದಿದ್ದ ರಾಜ್ಯಮಟ್ಟದ 7ನೇ ಇಂಟರ್ ಡೋಜೋ ಕರಾಟೆ
ಪಕ್ಷಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ*ಗೋಣಿಕೊಪ್ಪಲು, ಫೆ. 17: ಪಕ್ಷಿಗಳ ಜೀವನ ಕ್ರಮ ಮತ್ತು ಪಕ್ಷಿಗಳಿಂದ ರೈತರಿಗೆ ಸಹಾಯ ವಿಚಾರದ ಕುರಿತು ‘ಪಕ್ಷಿಗಳ ಸುಂದರ ಲೋಕ’ ಎಂಬ ಸ್ಲೈಡ್ ಶೋ ಮೂಲಕ ವಿದ್ಯಾರ್ಥಿಗಳಿಗೆ
ಸದಸ್ಯನ ವಿರುದ್ಧ ಕ್ರಮಕ್ಕೆ ಒತ್ತಾಯಮಡಿಕೇರಿ, ಫೆ. 17: ಎಪಿಎಂಸಿ ಸದಸ್ಯರೊಬ್ಬರು ಪಾಲೇಮಾಡಿನ ನಿವಾಸಿಗಳ ಪರವಾದ ದಲಿತ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಪಾಲೇಮಾಡು ಭೀಮಸೇನಾ ಸಮಿತಿ ಜಿಲ್ಲಾಡಳಿತ ಇವರ ವಿರುದ್ಧ