ನೆರವಿಗೆ ಮನವಿ ಶನಿವಾರಸಂತೆ, ಪೆ.19: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಡಿಗಳಲೆ ಗ್ರಾಮದ ನಿವಾಸಿ ಮಣಿಯಮ್ಮ ಎಂಬವರ ಪುತ್ರ ಭುವನ್ (10) ಹುಟ್ಟಿದಾಗಿನಿಂದ ಬುದ್ಧಿ ಮಾಂದ್ಯನಾಗಿದ್ದು, ಮಾತನಾಡಲು ಆಗುವದಿಲ್ಲ ತನ್ನ
ಛತ್ರಪತಿ ಶಿವಾಜಿ ಜಯಂತಿ ಆಚರಣೆಸೋಮವಾರಪೇಟೆ, ಫೆ. 19: ಸಮೀಪದ ಐಗೂರು ಗ್ರಾಮದ ಶಿವಾಜಿ ಸೇನೆಯ ವತಿಯಿಂದ ಐಗೂರಿನಲ್ಲಿ ಛತ್ರಪತಿ ಶಿವಾಜಿ ಅವರ ಜಯಂತಿಯನ್ನು ಆಚರಿಸಲಾಯಿತು. ಶಿವಾಜಿ ಸೇನೆಯ ಅಧ್ಯಕ್ಷ ಭರತ್ ಕಾರ್ಯಕ್ರಮವನ್ನು
ಕೊಡಗಿನ ಗಡಿಯಾಚೆನಾಲ್ವರು ಕಾರ್ಮಿಕರ ಸಜೀವ ದಹನ ಭೀವಂಡಿ(ಮಹಾರಾಷ್ಟ್ರ), ಫೆ. 19: ಮಹಾರಾಷ್ಟ್ರದ ಭೀವಂಡಿಯಲ್ಲಿರುವ ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ನಾಲ್ವರು ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಶಾರ್ಟ್ ಸಕ್ಯೂಟ್ ನಿಂದಾಗಿ
ಸದ್ಯದಲ್ಲಿ ಸಭೆ: ಸಮಸ್ಯೆ ಇತ್ಯರ್ಥ ಭರವಸೆ : ಆರ್.ವಿ. ಡಿಸೋಜಮಡಿಕೇರಿ, ಫೆ. 18: ಕ್ರಿಕೆಟ್ ಸ್ಟೇಡಿಯಂ ಹಾಗೂ ಸ್ಮಶಾನ ಜಾಗದ ವಿಚಾರದಲ್ಲಿ ಉಂಟಾಗಿ ರುವ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ
ರಾಜಕೀಯ ಧ್ರುವೀಕರಣಕ್ಕಾಗಿ ವೀರಶೈವ ಸಮಾಜದ ಸಂಘಟನೆಸೋಮವಾರಪೇಟೆ, ಫೆ. 18: ರಾಜಕೀಯ ಧ್ರುವೀಕರಣಕ್ಕೆ ವೀರಶೈವ ಸಮುದಾಯದ ಸಂಘಟನೆ ಅತ್ಯಗತ್ಯ ವಾಗಿದೆ ಎಂದು ವೀರಶೈವ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷರಾದ ಮಾಜಿ ಶಾಸಕ ಎಚ್.ಸಿ. ಬಸವರಾಜು ಅಭಿಪ್ರಾಯಿಸಿದರು.