ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ಒದಗಿಸಲು ಡಿಸಿ ಸೂಚನೆ ಮಡಿಕೇರಿ, ಫೆ.21: ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕನಿಷ್ಠ ಒಂದು ಎಕರೆ ಭೂಮಿ ಒದಗಿಸುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್
ಕೊಡಗು ವನ್ಯಜೀವಿ ಸಂಘದ ಹೇಳಿಕೆಗೆ ನಂದಾ ಸುಬ್ಬಯ್ಯ ಆಕ್ಷೇಪ ಮಡಿಕೇರಿ, ಫೆ.21 : ನಗರೀಕರಣ, ಅಭಿವೃದ್ಧಿ ಕಾರ್ಯಗಳು, ಪ್ರವಾಸೋದ್ಯಮ ಮತ್ತು ಕೇರಳದಿಂದ ಬಂದು ನೆಲೆಸಿರುವವರು ಕೊಡಗಿನ ಪರಿಸರ ನಾಶಕ್ಕೆ ಕಾರಣವೆಂದು ಕೊಡಗು ವನ್ಯಜೀವಿ ಸಂಘದ ಅಧ್ಯಕ್ಷರಾದ ಕರ್ನಲ್
ಕಂದಾಯ ಅಧಿಕಾರಿಗಳ ಕಿರುಕುಳಶ್ರೀಮಂಗಲ, ಫೆ. 21 : ಜಿಲ್ಲೆಯಲ್ಲಿ ಕೃಷಿ ಹಾಗೂ ಕಾಫಿ ತೋಟಕ್ಕೆ ಬೆಳೆಗಾರರು ನದಿ-ಕೆರೆ ನೀರನ್ನು ಅವಲಂಬಿಸಿದ್ದು, ಇದೀಗ ಈ ನೀರನ್ನು ಬಳಸದಂತೆ ಕೆಲವು ಅಧಿಕಾರಿಗಳು ಕಿರುಕುಳ
ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಬದಲಿ ಜಾಗ ಒದಗಿಸಲು ಆಗ್ರಹ ಮಡಿಕೇರಿ, ಫೆ. 21: ಮಡಿಕೇರಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸ್ಥಾಪನೆಗೆ ಹಸಿರು ಪಟ್ಟಿಯಲ್ಲಿರುವ ನಗರದ ಸ್ಟಿವರ್ಟ್ ಹಿಲ್ ಪ್ರದೇಶದಲ್ಲಿ ಗಿರಿಕಂದರವಿರುವ ಜಾಗವನ್ನು ಕಾಯ್ದಿರಿಸಿರುವ ಬಗ್ಗೆ ಆಕ್ಷೇಪ
ಅಕ್ರಮವಾಗಿ ನುಸುಳಿದ ಬಾಂಗ್ಲಾದೇಶಿಗನ ಬಂಧನಮಡಿಕೇರಿ, ಫೆ. 21: ಯಾವದೇ ಪಾಸ್‍ಪೋರ್ಟ್, ವೀಸಾ ಇಲ್ಲದೆ ಅಕ್ರಮವಾಗಿ ಭಾರತಕ್ಕೆ ನುಸುಳಿ ಜಿಲ್ಲೆಗೆ ಆಗಮಿಸಿದ್ದ ಬಾಂಗ್ಲಾದೇಶಿಯೋರ್ವನನ್ನು ವೀರಾಜಪೇಟೆ ಪೊಲೀಸರು ಬಂಧಿಸಿರುವ ಪ್ರಕರಣ ನಡೆದಿದೆ. ತಾ. 19