ಬಿಎಸ್ವೈ ವಿರುದ್ಧ ಸಿದ್ದರಾಮಯ್ಯ ದ್ವೇಷದ ರಾಜಕಾರಣ: ಡಿವಿಎಸ್ ಆರೋಪಸೋಮವಾರಪೇಟೆ, ಫೆ.27: ‘ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಇಲ್ಲಸಲ್ಲದ ದೂರುಗಳನ್ನು ದಾಖಲಿಸಿ ತನಿಖೆಗೆ ಆದೇಶಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವೇಷದ
ಬಿ.ಶೆಟ್ಟಿಗೇರಿ ಗುಡ್ಡಮಾಡು ರೂ.15 ಲಕ್ಷವೆಚ್ಚದ ಕಾಂಕ್ರೀಟ್ ರಸ್ತೆ ಉದ್ಘಾಟನೆಗೋಣಿಕೊಪ್ಪಲು, ಫೆ. 27: ಬಿ.ಶೆಟ್ಟಿಗೇರಿ ಹಾಗೂ ಬಿಟ್ಟಂಗಾಲ ಗ್ರಾಮ ಪಂಚಾಯಿತಿಗಳಿಗೆ ಭಾಗಶಃ ಒಳಪಡುವ ಗುಡ್ಡಮಾಡು ಗಿರಿಜನ ಕಾಲೋನಿಗೆ ಸಂಪರ್ಕ ಕಾಂಕ್ರೀಟ್ ರಸ್ತೆಯನ್ನು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ
ಜಿಲ್ಲೆಯಲ್ಲಿ ಶಿವನಾಮ ಸ್ಮರಣೆ... ಶಿವನ ಜಪಮಡಿಕೇರಿ, ಫೆ. 25: ಜಿಲ್ಲೆಯಾದ್ಯಂತ ಶುಕ್ರವಾರ ಶಿವನಾಮ ಸ್ಮರಣೆ... ಶಿವನ ಜಪವನ್ನು ಶ್ರದ್ಧಾಭಕ್ತಿಯಿಂದ ಮಾಡಲಾಯಿತು. ಜಿಲ್ಲೆಯ ವಿವಿಧ ಶಿವ ದೇವಾಲಯವನ್ನು ವಿಶೇಷವಾಗಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ
ಹದಿನಾರು ವರುಷದ ಬಳಿಕ ಒಲಿದು ಬಂದ ಭಾಗ್ಯ... ಮಡಿಕೇರಿ, ಫೆ. 25: ಹದಿನಾಲ್ಕು ವರುಷ ವನವಾಸದಿಂದ ಸೀತೆ ಮರಳಿ ಬಂದಂತೆ ಹದಿನಾರು ವರುಷಗಳ ನಿರಂತರ ಪ್ರಯತ್ನದ ಫಲವಾಗಿ ಇದೀಗ ಮಡಿಕೇರಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣದ
ಸೋಮವಾರಪೇಟೆ ಪ.ಪಂ.ನ 11 ಕ್ಷೇತ್ರಗಳ ಪುನರ್ ವಿಂಗಡಣೆಸೋಮವಾರಪೇಟೆ, ಫೆ. 25: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ 11 ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿ ಜಿಲ್ಲಾಧಿಕಾರಿಗಳು ಕರಡು ಪ್ರತಿ ಹೊರಡಿಸಿದ್ದಾರೆ. 2011ರ ಜನಗಣತಿಯಂತೆ ಕ್ಷೇತ್ರಗಳ