ಕೊಡಗಿನ ಗಡಿಯಾಚೆಅಡಗುತಾಣಗಳ ಮೇಲೆ ಧಾಳಿ: ಮೂವರು ಉಗ್ರರ ಬಂಧನ ಶ್ರೀನಗರ, ಮಾ. 8: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಅಡಗುತಾಣಗಳ ಮೇಲೆ ಜಮ್ಮು ಮತ್ತು ಕಾಶ್ಮೀರ ಪೆÇಲೀಸರು ಧಾಳಿ ನಡೆಸಿದ್ದು,
ಅಪ್ರಾಪ್ತೆಯ ಅಪಹರಣ: ಆರೋಪಿಯ ಬಂಧನ ಕುಶಾಲನಗರ, ಮಾ. 8: ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಯುವಕನನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸಿ ಕ್ರಮಕೈಗೊಂಡಿದ್ದಾರೆ. ಕೂಡಿಗೆಯ 15 ವರ್ಷ ಪ್ರಾಯದ ವಿದ್ಯಾರ್ಥಿನಿ
ಪತ್ನಿಯ ಕೊಲೆ ಆರೋಪಿ ದೋಷಮುಕ್ತ ವೀರಾಜಪೇಟೆ, ಮಾ. 8: ಪತ್ನಿಯ ತಲೆಗೆ ಕುಡುಗೋಲಿನಿಂದ ಹೊಡೆದು ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಆರೋಪದ ಮೇರೆ ವೀರಾಜಪೇಟೆ ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ
ಜಿಲ್ಲಾ ಕ್ರೀಡಾಂಗಣದ ನೈರ್ಮಲ್ಯ ಕಾಪಾಡಲು ಆಗ್ರಹಮಡಿಕೇರಿ, ಮಾ. 8: ನಗರದ ‘ಮ್ಯಾನ್ಸ್ ಕಾಂಪೌಂಡ್’ ಸೇರಿದಂತೆ ವಿಶಾಲ ಪರಿಸರದಿಂದ ಕೂಡಿರುವ ಜಿಲ್ಲಾ ಕ್ರೀಡಾಂಗಣ ಸುತ್ತಮುತ್ತ ಸ್ವಚ್ಛತೆಯೊಂದಿಗೆ ಅನ್ಯ ಚಟುವಟಿಕೆಗಳಿಗೆ ಅವಕಾಶವಾಗದಂತೆ ಗಮನ ಹರಿಸಬೇಕೆಂದು ಹಿರಿಯ
ದಿಡ್ಡಳ್ಳಿಯಲ್ಲೇ ನಿವೇಶನಕ್ಕೆ ಆಗ್ರಹಸಿದ್ದಾಪುರ, ಮಾ.7: ದಿಡ್ಡಳ್ಳಿ ನಿರಾಶ್ರಿತರಿಗೆ ದಿಡ್ಡಳ್ಳಿಯಲ್ಲಿಯೇ ನಿವೇಶನ ನೀಡಬೇಕೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿಯ ಪದಾಧಿಕಾರಿಗಳು ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದರು.ಬೆಂಗಳೂರಿನ