ಮನುಕುಲದಲ್ಲಿ ಗಂಡು ಹೆಣ್ಣು ಎಂಬ ಜಾತಿ ಮಾತ್ರಮಡಿಕೇರಿ, ಮಾ. 8: ಮನುಕುಲದಲ್ಲಿ ಇರುವದು ಗಂಡು-ಹೆಣ್ಣು ಎಂಬ ಜಾತಿ ಮಾತ್ರ. ಇವರಿಬ್ಬರು ಅಭಿವೃದ್ಧಿಯಾದಲ್ಲಿ ಮಾತ್ರ ಸಮಾಜದಲ್ಲಿ ಸಮತೋಲನ ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ
ಒತ್ತುವರಿ ಜಾಗ ಸರ್ಕಾರದ ವಶಕ್ಕೆ ಪಡೆಯಲು ಆದೇಶಸೋಮವಾರಪೇಟೆ,ಮಾ.8: ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಬೆಳ್ಳಾರಳ್ಳಿ ಗ್ರಾಮದ ಸ.ನಂ. 38/1 ರಲ್ಲಿ 12.68 ಎಕರೆ ಮತ್ತು 38/4ರ ಜಮೀನು ಒತ್ತುವರಿಯಾಗಿದ್ದು, ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸರ್ಕಾರದ
ಎಟಿಎಂ ಪಿನ್ ಸಂಖ್ಯೆ ಪಡೆದರು.., 20 ಸಾವಿರ ವಂಚಿಸಿದರು! ಸೋಮವಾರಪೇಟೆ, ಮಾ.8: ‘ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ’ ಎಂಬ ಮಾತಿದೆ. ಇತ್ತೀಚಿನ ದಿನಗಳಲ್ಲಂತೂ ಮೊಬೈಲ್ ಕರೆ ಮೂಲಕ ವಂಚಿಸುವ ಅದೆಷ್ಟೋ ಪ್ರಕರಣಗಳು ನಡೆಯುತ್ತಿವೆ.
ಕಸ್ತೂರಿ ರಂಗನ್ ವರದಿ ರಾಜೀನಾಮೆ ನೀಡಿ ಹೋರಾಟಕ್ಕೆ ಜಿಗಿಯಲು ಜನಪ್ರತಿನಿಧಿಗಳಿಗೆ ಆಗ್ರಹಗೋಣಿಕೊಪ್ಪಲು, ಮಾ.8: ಕಸ್ತೂರಿರಂಗನ್ ವರದಿ ಜಾರಿಯಿಂದ ಪುಟ್ಟಜಿಲ್ಲೆಯಾದ ಕೊಡಗಿನ ಜನವಸತಿ ಪ್ರದೇಶಗಳು, ಕಾಫಿ ತೋಟಗಳು, ಅಭಿವೃದ್ಧಿ ಕಾಮಗಾರಿ, ವಿದ್ಯುತ್‍ಚ್ಛಕ್ತಿ ಮುಂತಾದ ಮೂಲಭೂತ ಸೌಕರ್ಯ ಅನುಷ್ಠಾನಕ್ಕೆ ಅಡ್ಡಿ ಆತಂಕಗಳು
ಮಹಿಳೆಯರಿಂದ ಸಮಾಜದ ಶ್ರೇಯೋಭಿವೃದ್ಧಿಮಡಿಕೇರಿ, ಮಾ. 8 : ಸಮಾಜದ ಶ್ರೇಯೋಭಿವೃದ್ಧಿಗೆ ಮಹಿಳೆಯರ ಪಾತ್ರ ಅಪಾರ ಎಂದು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ