ನೈಜ ಫಲಾನುಭವಿಗಳಿಗೆ ನಿವೇಶನ ವಿತರಿಸದಿದ್ದಲ್ಲಿ ತಮಟೆ ಚಳವಳಿ ನಿವೇಶನ ರಹಿತ ಹೋರಾಟ ಸಮಿತಿ ಎಚ್ಚರಿಕೆಸೋಮವಾರಪೇಟೆ, ಅ. 9: ಪಟ್ಟಣದ ಅಶೋಕ ನಗರದಲ್ಲಿ ನಿವೇಶನ ರಹಿತ ಬಡವರಿಗೆ ಮೀಸಲಿಟ್ಟಿದ್ದ ಉಚಿತ ನಿವೇಶನಗಳನ್ನು ಉಳ್ಳವರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ವಿತರಿಸಿದ್ದು, ಉಳಿದ ನಿವೇಶನಗಳನ್ನಾದರೂ ನೈಜ
‘ವೃತ್ತಿಪರ ಮಾರ್ಗದರ್ಶನದಿಂದ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ’ಗೋಣಿಕೊಪ್ಪಲು, ಅ. 9: ಇತ್ತೀಚೆಗೆ ಗೋಣಿಕೊಪ್ಪಲಿನ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ವೃತ್ತಿಪರ ಮಾರ್ಗದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆಯ ಅರಣ್ಯ ಕಾಲೇಜಿನ ಅಧ್ಯಾಪಕ ಡಾ. ಸಿ.ಜಿ.
ಸ್ವಚ್ಛ ಭಾರತಕ್ಕೆ ಲಯನ್ಸ್ ಆದ್ಯತೆಸುಂಟಿಕೊಪ್ಪ, ಅ. 9: ಲಯನ್ಸ್ ಕ್ಲಬ್‍ನ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಸ್ವಚ್ಛ ಭಾರತಕ್ಕೆ ಆದ್ಯತೆ ನೀಡಲಾಗುತ್ತಿದೆ. ಹಾಗೆಯೇ ಪ್ರತಿಯೊಬ್ಬರ ಆರೋಗ್ಯ ರಕ್ಷಣೆಗೆ ಜಾಗೃತಿ ಮೂಡಿಸಲಾಗುವದೆಂದು ಸಿ.ಕೆ. ರಕ್ಷಿತ್
ಸರಕಾರಿ ಜಾಗ ಒತ್ತುವರಿ ತೆರವಿಗೆ ಆಗ್ರಹಸೋಮವಾರಪೇಟೆ, ಅ. 9: ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಸುತ್ತಮುತ್ತ ಇರುವ ಸರ್ಕಾರಿ ಜಾಗ ಒತ್ತುವರಿಯಾಗುತ್ತಿದ್ದು, ಒತ್ತುವರಿ ಜಾಗ ತೆರವಿಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಬೆಂಬಳೂರು ಗ್ರಾಮಾಭಿವೃದ್ಧಿ ಮಂಡಳಿ
ನಿವೇಶನ ರಹಿತರಿಗೆ ನಿವೇಶನ ನೀಡಲು ಒತ್ತಾಯಸೋಮವಾರಪೇಟೆ, ಅ. 9: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿರ್ವಸತಿಗರಿಗೆ ನಿವೇಶನ ನೀಡುವ ಮೂಲಕ ಬಡವರ ಪರ ಕಾಳಜಿ ವಹಿಸಬೇಕೆಂದು ತಾಲೂಕಿನ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮಸಭೆಯಲ್ಲಿ