ಕಚೇರಿಯ ಒತ್ತಡ ಮರೆತರು..., ಮೈದಾನದಲ್ಲಿ ಸಂಭ್ರಮಿಸಿದರುಮಡಿಕೇರಿ, ಜ. 6: ಸರಕಾರದ ಕೆಲಸ ದೇವರ ಕೆಲಸ..., ಇದು ಒಂದು ರೀತಿಯಲ್ಲಿ ನಾಣ್ನುಡಿಯಂತೆ ಮುಂದುವರಿದುಕೊಂಡು ಬರುತ್ತಿದೆ. ಇದು ಒತ್ತಟ್ಟಿಗಿರಲಿ. ಸರಕಾರದ ಕೆಲಸ ಒತ್ತಡದ ಕೆಲಸವೂ ಹೌದು.
ಜ್ಞಾನ ಹಂಬಲ ಅಗತ್ಯ : ಶ್ರೀ ಬೋಧ ಸ್ವರೂಪ ನಂದಾಜಿಮಡಿಕೇರಿ, ಜ. 6: ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಂಬಲ ಅಗತ್ಯವಾಗಿ ಇರಬೇಕು. ಆಗ ಮಾತ್ರ ಜ್ಞಾನಿಗಳಾಗಲು ಸಾಧ್ಯ ಎಂದು ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ
ಮಠ ಮಾನ್ಯಗಳನ್ನು ಸಮಾಜ ಸದುಪಯೋಗಪಡಿಸಿಕೊಳ್ಳಬೇಕು: ಶಿವಾಚಾರ್ಯ ಸ್ವಾಮೀಜಿಸೋಮವಾರಪೇಟೆ, ಜ. 6: ಸುಸಂಸ್ಕøತ, ಸುಭೀಕ್ಷ ಸಮಾಜದ ನಿರ್ಮಾಣಕ್ಕೆ ಮಠಾಧೀಶರುಗಳ ಅನಿವಾರ್ಯತೆ ಇದ್ದು, ಸಮಾಜ ಇದನ್ನು ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತ ವೀರಶೈವ ಮಹಾಸಭಾ
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಅಸಮಾಧಾನಮಡಿಕೇರಿ, ಜ. 6: ಕಳೆದ ಹನ್ನೊಂದು ತಿಂಗಳಿನಿಂದ ತಮ್ಮೊಂದಿಗೆ ಸಂಪರ್ಕದಲ್ಲೇ ಇಲ್ಲದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ರಮಾನಾಥ್ ಅವರಿಗೆ ತನ್ನನ್ನು ಪಕ್ಷದಿಂದ ಅಮಾನತು ಮಾಡುವ
ವಿಠಲಾಚಾರ್ಯ ಸ್ಮಾರಕ ಹಾಕಿ ಪಂದ್ಯಾಟ: 4 ತಂಡಗಳು ಸೆಮಿಫೈನಲ್ಗೆಸೋಮವಾರಪೇಟೆ, ಜ. 6: ಇಲ್ಲಿನ ಡಾಲ್ಫಿನ್ಸ್ ಸ್ಫೋಟ್ರ್ಸ್ ಕ್ಲಬ್ ಹಾಗೂ ಹಾಕಿ ಕೂರ್ಗ್ ಆಶ್ರಯದಲ್ಲಿ ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನಲ್ಲಿ ಆಯೋಜಿಸಲಾಗಿರುವ ಅಂತಾ ರಾಷ್ಟ್ರೀಯ