ಪುಷ್ಪ ಕುಟ್ಟಣ್ಣ ರಾಜೀನಾಮೆಮಡಿಕೇರಿ, ಮಾ. 30: ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಸದಸ್ಯರಾಗಿರುವ ಡಾ|| ಪುಷ್ಪಾ ಕುಟ್ಟಣ್ಣ ಅವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಲವಾರು ಶೈಕ್ಷಣಿಕ ಸಂಸ್ಥೆಗಳಲ್ಲಿ
ಗ್ಯಾಸ್ ಸೋರಿಕೆಯಿಂದ ಬೆಂಕಿಮಡಿಕೇರಿ, ಮಾ. 30: ಗ್ಯಾಸ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡು ತಕ್ಷಣ ನಂದಿಸಿದ ಪರಿಣಾಮ ಭಾರೀ ಅನಾಹುತ ತಪ್ಪಿದ್ದು, ಅಂಗಡಿಗೆ ಸಣ್ಣ ಪುಟ್ಟ ಹಾನಿಯಾಗಿದೆ. ನಗರದ ರೇಸ್‍ಕೋರ್ಸ್ ರಸ್ತೆಯ ಮಹಮದ್
ಲೀಲಾ ಶೇಷಮ್ಮ ರಾಜೀನಾಮೆಮಡಿಕೇರಿ, ಮಾ. 30: ಕಾಂಗ್ರೆಸ್ ಪಕ್ಷದಲ್ಲೀಗ ಪದಾಧಿಕಾರಿಗಳ ಅಮಾನತು, ಉಚ್ಚಾಟನೆಯೊಂದಿಗೆ ರಾಜೀನಾಮೆ ಪರ್ವ ಆರಂಭವಾಗಿದೆ. ರಾಜ್ಯದ ಹಿರಿಯ ನಾಯಕ ಎಸ್.ಎಂ. ಕೃಷ್ಣರಿಂದ ಹಿಡಿದು ಹಲವರು ರಾಜೀನಾಮೆ ನೀಡಿ
ಲಾರಿ ಮುಷ್ಕರಕ್ಕೆ ಬೆಂಬಲಮಡಿಕೇರಿ, ಮಾ 29:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾ. 30 ರಿಂದ (ಇಂದಿನಿಂದ) ರಾಷ್ಟ್ರಾದ್ಯಂತ ಹಮ್ಮಿಕೊಂಡಿರುವ ಲಾರಿ ಮುಷ್ಕರಕ್ಕೆ ಜಿಲ್ಲೆಯಲ್ಲಿಯೂ ಬೆಂಬಲ ವ್ಯಕ್ತಗೊಂಡಿದೆ.ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸುವದರೊಂದಿಗೆ ಬೆಳಿಗ್ಗೆ
ಅಬಕಾರಿ ಕಟ್ಟಡ ಪೂರ್ಣಗೊಳಿಸಲು ಕೆ.ಜಿ.ಬಿ. ಆಗ್ರಹಮಡಿಕೇರಿ, ಮಾ.29: ಮಡಿಕೇರಿ ತಾಲೂಕಿನ ಕೆ. ನಿಡುಗಣೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಅಬಕಾರಿ ಇಲಾಖಾ ಕಟ್ಟಡÀವು ಪಾಳು ಬಿದ್ದಿದ್ದು, ಈ ಕಟ್ಟಡದಲ್ಲಿ ಅನೈತಿಕ ಚುಟುವಟಿಕೆಗಳು ನಡೆಯು ತ್ತಿವೆ.