ಮಾಚಿದೇವರ ಜಯಂತ್ಯೋತ್ಸವಮಡಿಕೇರಿ ಏ. 5: ಕೊಡಗು ಜಿಲ್ಲಾ ಮಡಿವಾಳರ ಸಂಘÀದ ವತಿಯಿಂದ ತಾ. 9 ರಂದು ನಗರದ ಶ್ರೀ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ಶ್ರೀ ಜಗದ್ಗುರು ವೀರಗಣಾಚಾರಿ ಮಡಿವಾಳ
ಡಾ. ಶಿವಕುಮಾರ ಸ್ವಾಮೀಜಿ ಮಹಾನ್ ಸಂತರುಆಲೂರುಸಿದ್ದಾಪುರ/ಒಡೆಯನಪುರ: ಏ. 5: ‘ಸಿದ್ದಗಂಗೆ ಮಠದ ಡಾ.ಶಿವಕುಮಾರಸ್ವಾಮೀಜಿ ಅವರು ಸಮಾಜದ ಉದ್ಧಾರ, ದೀನ-ದಲಿತರ ಶ್ರೇಯೋಭಿವೃದ್ಧಿ, ಶಿಕ್ಷಣ, ದಾಸೋಹ ಮುಂತಾದ ಬಹುಮುಖ ಸುಧಾರಣೆಗಾಗಿ ಜನ್ಮತಾಳಿದ ಆಧುನಿಕ ಯುಗದ ಮಹಾನ್
ಮೂರ್ನಾಡಿನಲ್ಲಿ ತಾ. 9 ರಂದು ಪತ್ರಕರ್ತರ ಕ್ರಿಕೆಟ್ಮಡಿಕೇರಿ, ಏ. 5: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಮೂರ್ನಾಡು ಫ್ರೆಂಡ್ಸ್ ಕ್ರಿಕೆಟರ್ಸ್ ಸಂಯುಕ್ತಾಶ್ರಯದಲ್ಲಿ ಮೂರ್ನಾಡು ವಿದ್ಯಾಸಂಸ್ಥೆ ಮೈದಾನದಲ್ಲಿ ತಾ. 9 ರಂದು ಜಿಲ್ಲಾಮಟ್ಟದ ಕ್ರಿಕೆಟ್
ಸರ್ಕಾರದ ಸೇವೆಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವುಸೋಮವಾರಪೇಟೆ,ಏ.4: ಸರ್ಕಾರದ ಸೇವೆಗಳು, ನೂತನ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಇಲ್ಲಿನ ಪ.ಪಂ. ಸಭಾಂಗಣದಲ್ಲಿ ನೂತನವಾಗಿ ಅಳವಡಿಸಿರುವ ಅಂತರ್ಜಾಲ ನಿರ್ವಹಣೆಯ ಎಲ್‍ಇಡಿ ಟಿ.ವಿ. ಸೇವೆಗೆ
ಕಾರು ಸಹಿತ ಪಿ.ಯು. ವಿದ್ಯಾರ್ಥಿನಿ ನಾಪತ್ತೆವೀರಾಜಪೇಟೆ, ಏ. 4: ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ತನ್ನ ತಂದೆಯ ಕಾರು ಸಹಿತ ನಾಪತ್ತೆ ಯಾಗಿರುವ ಪ್ರಕರಣ ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಿಟ್ಟಂಗಾಲ