ತವರು ಮನೆ ಹುಡುಗಿಯರಿಗೆ ವಿಶೇಷ ಗೌರವ: ಕೂಪದಿರ ‘ಸ್ಪೆಷಲ್’ಮಡಿಕೇರಿ, ಏ. 28: ‘ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ’ ಎಂಬ ಗಾದೆ ಮಾತೊಂದು ಪುರಾತನ ಕಾಲದಿಂದ ಕೇಳಿ ಬಂದದ್ದು ಒಂದು ಮನೆಯಲ್ಲಿ ಹುಟ್ಟಿದ ಹೆಣ್ಣುಮಕ್ಕಳನ್ನು ಒಮ್ಮೆ ವಿವಾಹ
ಒಕ್ಕಲಿಗ ಗೌಡರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ಗೋಣಿಕೊಪ್ಪಲು, ಏ. 28: ನಿನ್ನೆ ಹಾತೂರಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣದಲ್ಲಿ ವೀರಾಜಪೇಟೆ ತಾ. ಒಕ್ಕಲಿಗರ ಯುವವೇದಿಕೆ ಮತ್ತು ಕೋತೂರು, ಕೊಟ್ಟಗೇರಿ ಗ್ರಾಮಸ್ಥರ ಆಶ್ರಯದಲ್ಲಿ ಆಯೋಜಿಸಿದ್ದ 2ನೇ
ಟೆನ್ನಿಸ್ ಬಾಲ್ ಕ್ರಿಕೆಟ್ : ರೈಸಿಂಗ್ ಸ್ಟಾರ್ ಪ್ರಥಮಸೋಮವಾರಪೇಟೆ,ಏ.28: ಸಮೀಪದ ಗಣಗೂರು ಗ್ರಾಮದ ಶಾಲಾ ಮೈದಾನದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜನ್ಮ ದಿನಾಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮುಕ್ತ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಕಲ್ಕಂದೂರಿನ ರೈಸಿಂಗ್
ಕುಶಾಲನಗರ ಸ್ಪೋಟ್ರ್ಸ್ ಕ್ಲಬ್ಗೆ ಬಿ.ಕೆ. ಸುಬ್ಬಯ್ಯ, ದಿ. ಶಂಕರ್ ಟ್ರೋಫಿಮಡಿಕೇರಿ, ಏ.28 : ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಮ್ಯಾನ್ಸ್ ಹಾಕಿ ಅಕಾಡೆಮಿಯ ಜಂಟಿ ಆಶ್ರಯದಲ್ಲಿ 23ನೇ ವರ್ಷದ ಬೇಸಿಗೆ ಕ್ರೀಡಾ ತರಬೇತಿ ಶಿಬಿರದ ಅಂಗವಾಗಿ ಶುಕ್ರವಾರ
ಅಳಮೇಂಗಡ ಕ್ರಿಕೆಟ್ : 12 ತಂಡಗಳ ಮುನ್ನಡೆಗೋಣಿಕೊಪ್ಪಲು, ಏ. 28: : ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಮೈದಾನಗಳಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್ ಕಪ್‍ನ ಐದನೇ