ಮಡಿಕೇರಿಯಲ್ಲಿ ಜಾಂಡೀಸ್ ಆರೋಗ್ಯ ಇಲಾಖೆಯಿಂದ ಸರ್ವೆಮಡಿಕೇರಿ, ಮೇ 24: ಮಡಿಕೇರಿಯಲ್ಲಿ ಜಾಂಡೀಸ್ ಕಾಯಿಲೆ ಕಾಣಿಸಿಕೊಂಡಿರುವ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಕಾಯಿಲೆ ಎಲ್ಲೆಲ್ಲಿ ಕಂಡು ಬಂದಿದೆ ಎಂಬ ಬಗ್ಗೆ ಸರ್ವೆ ನಡೆಸಲಾಗುತ್ತಿದೆ. ಆಜಾದ್‍ನಗರದಲ್ಲಿ ಈ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಟಿ.ಪಿ. ರಮೇಶ್ಮಡಿಕೇರಿ, ಮೇ 24: ಇದುವರೆಗೆ ಪ್ರಬಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಟಿ.ಪಿ. ರಮೇಶ್ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಮುಂದುವರಿಸಲು ರಾಜ್ಯ ಕಾಂಗ್ರೆಸ್ ಸಮಿತಿ ಹಾಗೂ ರಾಜ್ಯ
ಕೋಟ್ಪಾ ಕಾಯ್ದೆಯಡಿ ಸಾವಿರಾರು ಪ್ರಕರಣ ದಾಖಲುಮಡಿಕೇರಿ, ಮೇ 24: ಕೊಡಗು ಜಿಲ್ಲೆಯೆಲ್ಲೆಡೆ ಇದುವರೆಗೆ ಹತ್ತಾರು ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳು ಹಾಗೂ ಪಟ್ಟಣಗಳಲ್ಲಿ ತಂಬಾಕು ನಿಯಂತ್ರಣ ಕೋಟ್ಪಾ ಕಾಯ್ದೆಯಡಿ ಒಂದು ಸಾವಿರಕ್ಕೂ ಅಧಿಕ
ರಂಜನ್ಗೆ ಸೀತಾರಾಂ ಸಾಥ್!!ಮಡಿಕೇರಿ, ಮೇ 24: ಒಬ್ಬರು ಹಾಲಿ ಸಚಿವರು... ಮತ್ತೊಬ್ಬರು ಮಾಜಿ ಸಚಿವರು ಹಾಗೂ ಹಾಲಿ ಶಾಸಕರು. ಅದೂ ರಾಜಕೀಯವಾಗಿ ಪಕ್ಷವೂ ಬೇರೆ ಬೇರೆ. ಆದರೆ ಅಭಿವೃದ್ಧಿ ಕೆಲಸದಲ್ಲಿ
ಭಾಗಮಂಡಲದಲ್ಲಿ ಮೂಲಭೂತ ಸೌಲಭ್ಯಕ್ಕೆ ರೂ. 25 ಕೋಟಿಮಡಿಕೇರಿ, ಮೇ 24: ಪ್ರವಾಸೋದ್ಯಮ ಇಲಾಖೆಯ ಮೂಲಕ ಜಿಲ್ಲೆಯ 16 ತಾಣಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪ್ರಥಮವಾಗಿ ಭಾಗಮಂಡಲ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು