ಕೆಂಬಟ್ಟಿ ಜನಾಂಗದ ಕ್ರೀಡಾಕೂಟಕ್ಕೆ ಚಾಲನೆಮೂರ್ನಾಡು, ಮೇ 25 : ಕೊಡಗು ಕೆಂಬಟ್ಟಿ ಜನಾಂಗದ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.ಮೂರ್ನಾಡು ವಿದ್ಯಾಸಂಸ್ಥೆ ಆಟದ ಮೈದಾನದಲ್ಲಿ ಏರ್ಪಡಿಸಲಾದ ವಾಲಿಬಾಲ್ ಪಂದ್ಯವನ್ನು ಜೋಡುಬೀಟಿಯ
ಮಡಿಕೇರಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಷಂಶುದ್ದೀನ್ಮಡಿಕೇರಿ, ಮೇ 25: ಮಡಿಕೇರಿ ತಾಲೂಕು 8ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಬಿ.ಎ. ಷಂಶುದ್ದೀನ್ ಅವರು ನೇಮಕಗೊಂಡಿದ್ದಾರೆ. ಕ.ಸಾ.ಪ ತಾಲೂಕು ಘಟಕದ ಅಧ್ಯಕ್ಷ ಕುಡೆಕಲ್ ಸಂತೋಷ್
ಏಳುವರೆ ಕೋಟಿ ಹಗರಣ: ಸೆರೆಮನೆಗೆ ಐವರುಮಡಿಕೇರಿ, ಮೇ 25: ಆ್ಯಕ್ಸಿಸ್ ಬ್ಯಾಂಕ್ ಹಣ ರೂ. 7.50 ಕೋಟಿಯನ್ನು ಮಂಗಳೂರಿನಿಂದ ಬೆಂಗಳೂರಿಗೆ ಸಾಗಿಸುವ ವೇಳೆ ದೋಚಿ ಕಾಡಿನಲ್ಲಿ ಬಚ್ಚಿಟ್ಟುಕೊಂಡಿದ್ದ ಹಗರಣ ಸಂಬಂಧ ಮತ್ತೆ ಇಬ್ಬರ
ಬಗೆ ಬಗೆಯ ವೇಷದೊಂದಿಗೆ ಕುಣಿತ : ಸಂಭ್ರಮದ ಬೇಡು ಹಬ್ಬ*ಗೋಣಿಕೊಪ್ಪಲು, ಮೇ 25: ಇಲ್ಲಿನ ಹೆಬ್ಬಾಲೆ ಬೇಡು ಹಬ್ಬ, ಬುಡಕಟ್ಟು ಜನರ ನೃತ್ಯ, ಬಗೆ ಬಗೆಯ ವೇಷಧಾರಿಗಳ ಅಶ್ಲೀಲ ಬೈಗುಳದೊಂದಿಗೆ ವಿಜೃಂಭಣೆಯಿಂದ ನಡೆಯಿತು.ದೇವರಪುರದ ಹೆಬ್ಬಾಲೆ ಗ್ರಾಮದ ಶ್ರೀ
ಜಮ್ಮಾ ಜಾಗ ತೊಡಕು: ಕೋವಿ ಹಕ್ಕು ಗೊಂದಲ ಸರಿಯಲ್ಲವೀರಾಜಪೇಟೆ, ಮೇ 25: ಕೊಡಗಿನಲ್ಲಿ ಪರಂಪರಾಗತವಾಗಿ ಬಂದಿರುವ ಜಮ್ಮಾ ಜಾಗದ ಹಕ್ಕು, ಕೊಡವರ ಕೋವಿ ಹಕ್ಕಿನ ಕುರಿತು ಪದೇ ಪದೇ ಗೊಂದಲ ಮೂಡಿ ಸುವದು, ಇದನ್ನು ಪ್ರಶ್ನಿಸುವಂತಹ