ಕಾನೂನು ಸೇವೆಗಳ ಬಗ್ಗೆ ಇನ್ನಷ್ಟು ಮಾಹಿತಿ ನೀಡಿ: ಜಯಂತ್ ಪಟೇಲ್ಮಡಿಕೇರಿ, ಜೂ.5: ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನಿಗೆ ಸಂಬಂಧಿಸಿದಂತೆ ದೊರೆಯುವ ಉಚಿತ ಕಾನೂನು ಸೇವೆಗಳ ಬಗ್ಗೆ ಇನ್ನಷ್ಟು ಮಾಹಿತಿ ಒದಗಿಸಲು ಅಗತ್ಯ ಕ್ರಮ
ರಾಜಕೀಯ ಮರೆತು ಕನ್ನಡದ ಕಾರ್ಯಕ್ಕೆ ಮನಸ್ಸುಗಳು ಒಗ್ಗೂಡÀಲು ಕರೆಸೋಮವಾರಪೇಟೆ,ಜೂ.5: (ಗುರುಸಿದ್ಧಮಹಾಸ್ವಾಮೀಜಿ ವೇದಿಕೆ) ಕನ್ನಡ ಭಾಷೆ, ಸಾಹಿತ್ಯ ಈ ನೆಲದ ಸೊಗಡಾಗಿದ್ದು, ಇದರ ಕಾರ್ಯಕ್ಕೆ ಎಲ್ಲರೂ ರಾಜಕೀಯ ಮರೆತು ಕೈಜೋಡಿಸಬೇಕು. ಕನ್ನಡದ ಮನಸ್ಸುಗಳು ಒಗ್ಗೂಡಬೇಕು ಎಂದು ಮಡಿಕೇರಿ
ಇಂಡಿಗೋ ನ್ಯಾನೋ ಕಾರುಗಳು ಮುಖಾಮುಖಿ ಡಿಕ್ಕಿವೀರಾಜಪೇಟೆ, ಜೂ. 5: ಬಿಟ್ಟಂಗಾಲ ಗ್ರಾಮದ ಎತ್ನಿಕ್ ಕಲ್ಯಾಣ ಮಂಟಪದ ಬಳಿಯ ಹೆದ್ದಾರಿ ರಸ್ತೆಯಲ್ಲಿ ನಿನ್ನೆ ರಾತ್ರಿ 7-30 ರ ಸಮಯದಲ್ಲಿ ಸಂಭವಿಸಿದ ಕಾರು ಮುಖಾಮುಖಿ ಡಿಕ್ಕಿಯಲ್ಲಿ
ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಪುಸ್ತಕ ಬಿಡುಗಡೆಶ್ರಿಮಂಗಲ, ಜೂ. 5 : ಕೊಡವ ತಕ್ಕ್ ಎಳ್ತ್‍ಕಾರಡ ಕೂಟ, ಟಿ.ಶೆಟ್ಟಿಗೇರಿ ಮೂಂದ್‍ನಾಡ್ ಕೊಡವ ಸಮಾಜದ ಹಾಗೂ ಸಂಭ್ರಮ ಪೊಮ್ಮಕ್ಕಡ ಸಾಂಸ್ಕøತಿಕ ಮತ್ತು ಕ್ರೀಡಾ ಸಂಸ್ಥೆ ಟಿ.ಶೆಟ್ಟಿಗೇರಿ
ಕನ್ನಡ ಮರೆಯಾಗುತ್ತಿರುವದು ದುರಂತ: ಡಾ. ಮಹೇಶ್ ಜೋಷಿಸೋಮವಾರಪೇಟೆ, ಜೂ. 5: ಕನ್ನಡ ಭಾಷೆಯ ಅಗಾಧ ಶಕ್ತಿಯ ಅರಿವು ಇಲ್ಲದೇ ಇರುವದರಿಂದ ಕನ್ನಡ ಮರೆಯಾಗುತ್ತಿದೆ ಎಂದು ಬೆಂಗಳೂರು ದೂರದರ್ಶನದ ದಕ್ಷಿಣ ವಲಯ ಮಹಾನಿರ್ದೇಶಕ ಡಾ. ಮಹೇಶ್