ಜನರೆಡೆಗೆ ‘ಪ್ರಗತಿ ಮಾಹಿತಿ’ ಅಭಿಯಾನಮಡಿಕೇರಿ, ಜೂ. 10: ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಸಾಧಿಸಿರುವ ಪ್ರಗತಿ ಹಾಗೂ ಜಾರಿಗೊಳಿಸಿರುವ ಮಹತ್ವಾಕಾಂಕ್ಷೆ ಯೋಜನೆಗಳ ಕುರಿತು ಬೃಹತ್ ಎಲ್.ಇ.ಡಿ. ಪರದೆ ಹೊಂದಿರುವ ಮೊಬೈಲ್ ವಾಹನದ
ಕಾಡು ಪಾಲಾಗುತ್ತಿರುವ ವಿದ್ಯಾಲಯ ಕಟ್ಟಡವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿ ಇಲಾಖೆಗಳ ನಿಲ್ರ್ಯಕ್ಷದಿಂದಾಗಿ ಬಾಕಿ ಹಣ ಸರಕಾರಕ್ಕೆ ವಾಪಸು ಆಗಿದೆ. ಆದರೆ ಕಟ್ಟಿದ ಕಟ್ಟಡ ಇನ್ನೇನು ಉದ್ಘಾಟನೆಗೆ ಮಾತ್ರ ಬಾಕಿ ಇತ್ತು. ಆದರೆ 10
ದಟ್ಟ ಅರಣ್ಯದಂತಿರುವ ಚಿಕ್ಲಿಹೊಳೆ ಜಲಾಶಯದ ನಾಲೆ...!ಗುಡ್ಡೆಹೊಸೂರು, ಜೂ. 10: ಇಲ್ಲಿಗೆ ಸಮೀಪದ ಚಿಕ್ಲಿಹೊಳೆ ಜಲಾಶಯದ ನಾಲೆಗಳನ್ನು ಕಾಡು ಕಡಿಯದೆ ಹೂಳೆತ್ತದೆ ಪ್ರತಿವರ್ಷ ನಾಲೆಗಳಿಗೆ ನೀರು ಬಿಡಲಾಗುತ್ತದೆ. ಬೇಸಿಗೆ ಕಾಲದಲ್ಲಿ ಈ ಕಾಮಗಾರಿ ಆರಂಭಿಸಬೇಕು
ಚೆಯ್ಯಂಡಾಣೆ ವಿ.ಎಸ್.ಎಸ್.ಎನ್.ನಲ್ಲಿ ದುರುಪಯೋಗ ಶಂಕೆ ಕಾರ್ಯದರ್ಶಿ ಸಹಿತ ಸಿಬ್ಬಂದಿಗೆ ನೋಟೀಸ್*ನಾಪೋಕ್ಲು, ಜೂ. 10: ಚೆಯ್ಯಂಡಾಣೆ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಗೊಬ್ಬರ ದಾಸ್ತಾನು ನಿರ್ವಹಣೆಯಲ್ಲಿ ವ್ಯತ್ಯಾಸದೊಂದಿಗೆ ಅಂದಾಜು ರೂ. 18 ಲಕ್ಷ ದುರುಪಯೋಗದ ಶಂಕೆ ವ್ಯಕ್ತಗೊಂಡಿದೆ. ಮೂಲಗಳ
ಸೂಕ್ಷ್ಮ ಪರಿಸರ ತಾಣ: ಪಾರಂಪರಿಕ ಸಂರಕ್ಷಿತ ಪ್ರದೇಶರಾಜ್ಯ ಸರಕಾರವು ಬ್ರಹ್ಮಗಿರಿ ಸೂಕ್ಷ್ಮ ಪರಿಸರ ವಲಯ ಪ್ರದೇಶದಲ್ಲಿರುವಂತಹ ನೀರಿನ ಕೊಳಗಳು, ಬಂಡೆಕಲ್ಲುಗಳು, ಜಲಪಾತಗಳು, ಅಂತರ್ಜಲಗಳು, ಗುಹೆಗಳು ಮುಂತಾದವುಗಳನ್ನು ಗುರುತಿಸಿ ಅವುಗಳನ್ನು ಪ್ರಾಕೃತಿಕ ಪಾರಂಪರಿಕ ತಾಣಗಳಾಗಿ ಸಂರಕ್ಷಿಸಿ