ವೈಲ್ಡ್ ಲೈಫ್ ವಾರ್ಡನ್ ಆಗಿ ನೇಮಕಶ್ರೀಮಂಗಲ, ಜೂ. 12: ಮೂಲತಃ ವೆಸ್ಟ್ ನೆಮ್ಮಲೆ ಗ್ರಾಮದವರಾದ ಪ್ರಸ್ತುತ ಶ್ರೀಮಂಗಲ ಸಮೀಪದ ಕಾಕೂರು ಗ್ರಾಮದಲ್ಲಿ ವಾಸವಾಗಿರುವ ಕುಂಞಂಗಡ ಬೋಸ್ ಮಾದಪ್ಪ ಅವರನ್ನು ರಾಜ್ಯ ಅರಣ್ಯ ಇಲಾಖೆಯ
ನಗರಸಭಾಧ್ಯಕ್ಷರ ವಿರುದ್ಧ ಆಡಳಿತಾರೂಢ ಸದಸ್ಯರ ಅಸಮಾಧಾನಮಡಿಕೇರಿ, ಜೂ. 12: ಮಡಿಕೇರಿ ನಗರಸಭೆಯ ಕಾರ್ಯವೈಖರಿ ವಿರುದ್ಧ ಆಕ್ರೋಶಗೊಂಡು ಆಡಳಿತಾರೂಢ ಕಾಂಗ್ರೆಸ್‍ನ ಕೆಲ ಸದಸ್ಯರೇ ನಗರಸಭಾ ಅಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಗರಸಭೆಯ ಸಾಮಾನ್ಯ
ಭತ್ತದ ಬಿತ್ತನೆ ಬೀಜ ಪೂರೈಸಲು ಆಗ್ರಹ ವೀರಾಜಪೇಟೆ ತಾ.ಪಂ. ಸಭೆಗೋಣಿಕೊಪ್ಪಲು, ಜೂ. 12: ಕೃಷಿಕರಿಗೆ ಬೇಕಾಗುವ ಅಗತ್ಯ ಭತ್ತದ ಬಿತ್ತನೆ ಬೀಜ ಪೂರೈಸಲು ಕ್ರಮಕೈಗೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳು ಒತ್ತಾಯಿಸಿದರು. ಪೊನ್ನಂಪೇಟೆ ಸಾಮಥ್ರ್ಯ
ಸದನದಲ್ಲಿ ಧ್ವನಿಸಿದ ಸೂಕ್ಷ್ಮ ಪರಿಸರ ತಾಣಬೆಂಗಳೂರು, ಜೂ. 12: ಕೊಡಗಿನ ತಲಕಾವೇರಿ ಮತ್ತು ಬ್ರಹ್ಮಗಿರಿ ಸೂಕ್ಷ್ಮ ಪರಿಸರ ವಲಯವಾಗಿ ಘೋಷಿಸಿರುವ ಬಗ್ಗೆ ಶೂನ್ಯ ವೇಳೆಯಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸದನದ
ಮುಂಗಾರು ಬೆಳೆಯತ್ತ ಅನ್ನದಾತನ ಚಿತ್ತಮಡಿಕೇರಿ, ಜೂ. 12: ಕೊಡಗು ಜಿಲ್ಲೆಯಲ್ಲಿ ಆಶಾದಾಯಕ ಮಳೆ ಪ್ರಾರಂಭಗೊಂಡಿದ್ದು, ಈಗಾಗಲೇ ಕಾಯಕ ನಿರತರಾಗಿರುವ ಅನ್ನದಾತ ರೈತರು ಮುಂಗಾರುವಿನ ಬೆಳೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ಜಿಲ್ಲೆಯಾಧ್ಯಂತ ಮಳೆಯ