ಅರ್ಜಿ ಆಹ್ವಾನ ಮಡಿಕೇರಿ, ಜೂ.13 : ಜಮೀನು, ನಿವೇಶನ ರಹಿತರಾಗಿದ್ದು, ಕೊಡಗು ಜಿಲ್ಲೆಯಲ್ಲಿ ಲೈನ್‍ಮನೆಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದವರು ವಸತಿ ನಿವೇಶನಕ್ಕಾಗಿ ಸಹಾಯಕ ನಿರ್ದೇಶಕರು (ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ,
ದೇವರಕಾಡನ್ನೂ ಬಿಡದೇ ಪರಿಸರ ನಾಶಮಾಡುತ್ತಿರುವದು ದುರಂತ: ಸದಾಶಿವ ಸ್ವಾಮೀಜಿಸೋಮವಾರಪೇಟೆ, ಜೂ. 13: ಪರಿಸರವನ್ನು ಉಳಿಸಿ ಬೆಳೆಸಿದಷ್ಟೂ ನಮ್ಮ ಆರೋಗ್ಯ, ಆಯುಷ್ಯ ವೃದ್ಧಿಯಾಗುತ್ತದೆ. ಇದೇ ನಿಟ್ಟಿನಲ್ಲಿ ನಮ್ಮ ಪೂರ್ವಜರು ದೇವರ ಕಾಡು, ಊರುಡುವೆ ಹೆಸರಿನಲ್ಲಿ ಪರಿಸರವನ್ನು ಉಳಿಸುವ
ಮಾಹಿತಿಯ ಕೊರತೆಯೇ ರೋಗಗಳ ಹೆಚ್ಚಳಕ್ಕೆ ಕಾರಣ : ಡಾ. ಪ್ರವೀಣ್ಮಡಿಕೇರಿ, ಜೂ. 13: ಜನರಿಗೆ ರೋಗಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ವೈದ್ಯರು ನೀಡಬೇಕು. ಕೇವಲ ಔಷಧ ಕೊಡುವದಷ್ಟೇ ಅವರ ಕೆಲಸವಲ್ಲ. ಬದಲಾಗಿ ರೋಗಗಳು ಮರುಕಳಿಸದಂತೆ ತಡೆಯುವ ಜವಾಬ್ದಾರಿಯನ್ನು
ಕಸದಿಂದ ರಸಗೊಬ್ಬರ ಲಭಿಸುವದಿಲ್ಲಿ...ಮಡಿಕೇರಿ, ಜೂ. 13: ನಗರದ ರಾಜಾಸೀಟ್ ಮಾರ್ಗವಾಗಿ ಮುಂದೆ ಸಾಗಿದರೆ, ಆಕಾಶವಾಣಿ ಕೆಂದ್ರ ಸೇರಿದಂತೆ ಅನೇಕ ಸರಕಾರಿ ವಸತಿ ಗೃಹಗಳು ಅಲ್ಲಲ್ಲಿ ತಲೆಯೆತ್ತುತ್ತಿರು ವದು ಗೋಚರಿಸಲಿದೆ. ಈ
ಗ್ರಾಮ ಸಭೆಮಡಿಕೇರಿ, ಜೂ. 12: ಕೆ. ನಿಡುಗಣೆ ಗ್ರಾ.ಪಂ.ಗೆ ಒಳಪಡುವ ಕೆ. ನಿಡುಗಣೆ, ಕೆ. ಬಾಡಗ, ಹೆಬ್ಬೆಟ್ಟಗೇರಿ ಮತ್ತು ಕರ್ಣಂಗೇರಿ ಗ್ರಾಮಗಳ ಗ್ರಾಮ ಸಭೆಯನ್ನು ತಾ. 16 ರಂದು