ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಸೋಮವಾರಪೇಟೆ, ಜೂ. 27: ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ಮೀಸಲಿಟ್ಟಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪಂಚಾಯತಿ
ಬಿತ್ತನೆ ಬೀಜ ದಾಸ್ತಾನು ಸದುಪಯೋಗ ಪಡಿಸಿಕೊಳ್ಳಲು ಕರೆಕೂಡಿಗೆ, ಜೂ. 27: ಕುಶಾಲನಗರ ಹೋಬಳಿ ವ್ಯಾಪ್ತಿಯ ರೈತರುಗಳಿಗೆ ಅನುಕೂಲಕರವಾಗುವ ರೀತಿಯಲ್ಲಿ ಹಾಗೂ ಇಲ್ಲಿನ ವಾತಾವರಣ ಹಾಗೂ ಹಾರಂಗಿ ಅಚ್ಚುಕಟ್ಟು ಪ್ರದೇಶದ ಹವಾಮಾನಕ್ಕನುಗುಣವಾಗಿ ಕೃಷಿ ಇಲಾಖೆಯ ವತಿಯಿಂದ
ಪಶು ವೈದ್ಯಾಧಿಕಾರಿಗೆ ಸನ್ಮಾನವೀರಾಜಪೇಟೆ, ಜೂ. 27: ಪ್ರಾಮಾಣಿಕ ಅಧಿಕಾರಿಗಳ ನಿಷ್ಪಕ್ಷಪಾತ ಸೇವೆಯನ್ನು ಪ್ರತಿಯೊಬ್ಬರಿಗೂ ಗುರುತಿಸುವ ಮನೋಭಾವನೆ ಇರಬೇಕು ಎಂದು ಭಾರತೀಯ ಸೇವೆಗೆ ನೇಮಕಗೊಂಡ ವೀರಾಜಪೇಟೆ ಪಶು ವೈದ್ಯಾಧಿಕಾರಿ ಡಾ. ಬಸವರಾಜು
ಬಲಿಜ ಸಮಾಜಕ್ಕೆ ಮೀಸಲಾತಿಗೋಣಿಕೊಪ್ಪಲು, ಜೂ. 27: ಬಲಿಜ ಸಮಾಜದಿಂದ 2ಎ ಮೀಸಲಾತಿಗೆ ಕಳೆದ 4 ವರ್ಷದಿಂದ ನಡೆಸುತ್ತಿರುವ ಹೋರಾಟ ಫಲಪ್ರದವಾ ಗುವ ನಿರೀಕ್ಷೆ ಮೂಡಿಸಿದೆ ಎಂದು ಬಲಿಜ ಸಮಾಜ ವೀರಾಜಪೇಟೆ
ಬ್ಯಾಡಗೊಟ್ಟದಲ್ಲೊಂದು ಲೊಟಗುಟ್ಟುವ ಗಿಳಿ...!!ಕೂಡಿಗೆ, ಜೂ. 27: ಒಂದೂವರೆ ವರ್ಷದ ಗಿಳಿಯೊಂದು ಬ್ಯಾಡಗೊಟ್ಟ ಗ್ರಾಮದಲ್ಲಿ ಲೊಟಗುಟ್ಟುತ್ತಿದೆ. ಕಡ್ಯದ ನಾಣಯ್ಯ ಎಂಬವರ ಮಗ ಆಟೋ ಸತೀಶ್ ಅವರ ಮನೆಯಲ್ಲಿ ಈ ಅಪರೂಪದ ಮಾತನಾಡುವ