ಅಪಾಯಕಾರಿಯಾಗಿರುವ ಕಟ್ಟಡಕುಶಾಲನಗರ, ಜೂ. 28: ಕುಶಾಲನಗರ ಪಟ್ಟಣದಲ್ಲಿ ಶಿಥಿಲ ಕಟ್ಟಡವೊಂದು ಅಪಾಯಕಾರಿ ಹಂತದಲ್ಲಿ ನಿಂತಿದ್ದು ಭಾರೀ ಅನಾಹುತಕ್ಕೆ ಅವಕಾಶ ಉಂಟಾಗುವ ಸಾಧ್ಯತೆ ಸೃಷ್ಟಿಯಾಗಿದೆ. ಸ್ಥಳೀಯ ಪಟ್ಟಣ ಪಂಚಾಯಿತಿ ಮುಂಭಾಗ
ವಾಸ್ತವಿಕತೆಯ ಕಾರ್ಯದಿಂದ ಯಶಸ್ಸುಕುಶಾಲನಗರ, ಜೂ. 28: ವಿದ್ಯಾರ್ಥಿಗಳು ಪ್ರಾಯೋಗಿಕ ಮತ್ತು ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ ಕಾರ್ಯನಿರ್ವಹಿಸಿದಲ್ಲಿ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಕೂಡಿಗೆ ಸೈನಿಕ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್
ಚೆನ್ನಂಗೊಲ್ಲಿ ಗ್ರಾಮದ ಸಮಸ್ಯೆ ಪರಿಹಾರ ಭರವಸೆಗೋಣಿಕೊಪ್ಪಲು, ಜೂ. 28: ಮಾಯಮುಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚೆನ್ನಂಗೊಲ್ಲಿ ಗ್ರಾಮದ ಅಭಿವೃದ್ದಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ
ಸೇವೆಯೊಂದಿಗೆ ಸ್ನೇಹ ಸಂತೋಷ : ನಾಗಾರ್ಜುನ್ಶನಿವಾರಸಂತೆ, ಜೂ. 28: ಸೇವೆಯೊಂದಿಗೆ ಸ್ನೇಹ, ಸಂತೋಷ, ನೆಮ್ಮದಿ ಸಿಗುವ ಏಕೈಕ ಸಂಸ್ಥೆ ರೋಟರಿ ಎಂದು ಜಿಲ್ಲಾ ಗವರ್ನರ್ ರೊಟೇರಿಯನ್ ಡಾ. ಆರ್. ಎಸ್. ನಾಗಾರ್ಜುನ್ ಅಭಿಪ್ರಾಯಪಟ್ಟರು. ಗುಡುಗಳಲೆಯ
ಆರು ಲಕ್ಷ ರೂ. ಕಾಮಗಾರಿ ನಿರರ್ಥಕ...ಮಡಿಕೇರಿ, ಜೂ. 28: ನಿತ್ಯ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಾವಿರಾರು ಪ್ರವಾಸಿಗರ ಸಹಿತ ಸ್ಥಳೀಯರು ಸಂಚರಿಸುವ ಇಲ್ಲಿನ ಖಾಸಗಿ ಬಸ್ ನಿಲ್ದಾಣದಿಂದ ರಾಜ್ಯ ರಸ್ತೆ ಸಾರಿಗೆ ಬಸ್