ಏಣಿಯಿಂದ ಬಿದ್ದು ಕಾರ್ಮಿಕ ಸಾವುವೀರಾಜಪೇಟೆ, ಏ. 6: ಮನೆಯ ಮಹಡಿಯ ಮೇಲಿನ ಹೆಂಚನ್ನು ದುರಸ್ತಿಪಡಿಸುತ್ತಿದ್ದಾಗ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಏಣಿಯಿಂದÀ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ನಿನ್ನೆ ಅಮ್ಮತ್ತಿಯಲ್ಲಿ ನಡೆದಿದೆ. ಅಮ್ಮತ್ತಿ ಪಟ್ಟಣದ ಯು.
ದೇವಸ್ತೂರು ರಸ್ತೆ: ಮುತ್ತಿಗೆ ನಿರ್ಧಾರಮಡಿಕೇರಿ, ಏ. 6: ಇಲ್ಲಿಗೆ ಸಮೀಪದ ದೇವಸ್ತೂರುವಿನಿಂದ ಮಕ್ಕಂದೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದು, ಇದುವರೆಗೆ ಯಾವದೇ ದುರಸ್ತಿ ಕಾರ್ಯಕೈಗೊಳ್ಳದ ಹಿನ್ನೆಲೆಯಲ್ಲಿ ಸಂಬಂಧಿಸಿದ
ಅಗಲಿಕೆಯ ನೋವು ... ಪ್ರೀತಿಯ ಆಲಿಂಗನ ಹಿರಿಯರಿಗೆ ಶುಭಕೋರಿದ ಕಿರಿಯರುಮಡಿಕೇರಿ, ಏ. 6: ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ನಿನ್ನೆ ಭಾವುಕತೆಯ ಸನ್ನಿವೇಶವೊಂದಕ್ಕೆ ಒಳಗಾಗಿತ್ತು. ಇಲ್ಲಿ ನೋವಿನ ಭಾವವೂ ಇತ್ತು. ಇದರೊಂದಿಗೆ ಅಗಲಿಕೆಯ ನಡುವೆಯೂ
ಇಂದಿನಿಂದ ದಿಡ್ಡಳ್ಳಿಯಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥಾಸಿದ್ದಾಪುರ: ಏ. 7: ದಿಡ್ಡಳ್ಳಿಯಿಂದ ಬೆಂಗಳೂರಿಗೆ ನಿರಾಶ್ರಿತರಿಂದ ವಸತಿಗಾಗಿ ಆಗ್ರಹಿಸಿ ತಾ.7 ರಂದು (ಇಂದು) ಬೆಂಗಳೂರು ಕಾಲ್ನಡಿಗೆ ಜಾಥ ನಡೆಯಲಿದೆ ಎಂದು ಆದಿವಾಸಿ ಮುಖಂಡ ಜೆ.ಕೆ ಅಪ್ಪಾಜಿ
‘ಗೋಣಿಕೊಪ್ಪಲು ಕಸವಿಲೇವಾರಿ ಖಾಸಗಿಯವರಿಗೆ ನೀಡಿ’*ಗೋಣಿಕೊಪ್ಪಲು, ಏ.5: ಪಟ್ಟಣದ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಖಾಸಗಿ ಸಂಸ್ಥೆಯವರಿಗೆ ಕಸ ವಿಲೇವಾರಿ ಗುತ್ತಿಗೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲು ಗ್ರಾ.ಪಂ ಮುಂದಾಗಬೇಕು ಎಂದು ವಿವಿಧ