ಉಲುಗುಲಿಯಲ್ಲಿ ಕಾಡಾನೆ ಉಪಟಳಸುಂಟಿಕೊಪ್ಪ, ಜು. 4: ಕಾಡಾನೆಗಳ ಹಿಂಡು ಉಲುಗುಲಿ ಗ್ರಾಮದ ತಾ. ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ ತೋಟದಲ್ಲಿ ಬೀಡುಬಿಟ್ಟಿದ್ದು, ಇಲಾಖೆ ಸಿಬ್ಬಂದಿಗಳು ಕಾಡಾನೆಗಳನ್ನು ಕಾಡಿಗೆ ಅಟ್ಟುವಲ್ಲಿ ಕ್ರಮಕೈಗೊಂಡಿದ್ದಾರೆ.ಸೋಮವಾರÀ
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪಗೆ ಸ್ವಾಗತನಾಪೆÉÇೀಕ್ಲು, ಜು. 4: ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಮುಕ್ಕಾಟಿರ ಶಿವು ಮಾದಪ್ಪ ಅವರಿಗೆ ನಾಪೆÉÇೀಕ್ಲು ವಲಯ ಕಾಂಗ್ರೆಸ್‍ವತಿಯಿಂದ ಭವ್ಯ ಸ್ವಾಗತ ನೀಡಲಾಯಿತು.ನಾಪೆÇೀಕ್ಲು
ಛಾಯಾಗ್ರಾಹಕ ಶಿವಣ್ಣ ಅವರಿಗೆ ಸನ್ಮಾನಗೋಣಿಕೊಪ್ಪಲು, ಜು. 4: ಪೊನ್ನಂಪೇಟೆಯ ಹಿರಿಯ ಛಾಯಾಗ್ರಾಹಕ ಎಸ್.ಎಲ್. ಶಿವಣ್ಣ ಅವರನ್ನು ಇತ್ತೀಚೆಗೆ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘದಿಂದ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರು ನೀಲಕಂಠ
ನೆಲ್ಯಹುದಿಕೇರಿ ಬಂದ್ ಮುಂದೂಡಿಕೆಸಿದ್ದಾಪುರ, ಜು. 4: ತಾ. 6 ರಂದು ಕರೆ ನೀಡಲಾಗಿದ್ದ ನೆಲ್ಯಹುದಿಕೇರಿ ಬಂದ್‍ನ್ನು ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ಮುಂದೂಡಲಾಗಿದೆ ಎಂದು ಗ್ರಾ.ಪಂ ಸದಸ್ಯ ಎ.ಕೆ. ಹಕೀಂ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ
ಭಾರತವನ್ನು ಜಗದ್ಗುರು ಮಾಡೋಣ : ಜಯಪ್ರಕಾಶ್ಮಡಿಕೇರಿ, ಜು : 4 ಸಮಾಜಮುಖಿ ಕೆಲಸದ ಮೂಲಕ ಸಮಾಜಕ್ಕಾಗಿ ಬಾಳುವ ನಿಶ್ಚಯದೊಂದಿಗೆ ಭಾರತವನ್ನು ಜಗದ್ಗುರು ಮಾಡುವ ಸಂಕಲ್ಪ ತೊಡೋಣ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ