ಕಗ್ಗಂಟಾಗುತ್ತಿರುವ ದಿಡ್ಡಳ್ಳಿ ಗಿರಿಜನರ ಪುನರ್ವಸತಿಮಡಿಕೇರಿ, ಡಿ. 16: ತಾ. 7 ರಂದು ಮಾಲ್ದಾರೆ ಸನಿಹದ ದಿಡ್ಡಳ್ಳಿ ದೇವಮಾಚಿ ಮೀಸಲಾತಿ ಅರಣ್ಯದಲ್ಲಿ ನೆಲೆಗೊಂಡಿದ್ದ 577 ಗಿರಿಜನ ಕುಟುಂಬಗಳ ಗುಡಿಸಲು ನಿರ್ನಾಮ ಪ್ರಕರಣ ಇದೀಗ
ಕುಡಿಯುವ ನೀರು, ಮೇವು, ಉದ್ಯೋಗ ಕಲ್ಪಿಸಿಮಡಿಕೇರಿ, ಡಿ. 16: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತಲೆದೋರಿರುವದರಿಂದ ಜನತೆಗೆ ಅಗತ್ಯ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಉದ್ಯೋಗ ಖಾತ್ರಿಯಡಿ ಉದ್ಯೋಗ ಕಲ್ಪಿಸಿಕೊಡಬೇಕೆಂದು ಕಂದಾಯ ಸಚಿವ
ತಾ. 18 ರಂದು ರಾಜ್ಯಮಟ್ಟದ ಫ್ಲೋರ್ ಬಾಲ್ ಪಂದ್ಯಾಟಗೋಣಿಕೊಪ್ಪಲು, ಡಿ. 16: ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಫ್ಲೋರ್ ಬಾಲ್ ಬಾಲಕ-ಬಾಲಕಿಯರ ಕ್ರೀಡಾಕೂಟ ಗೋಣಿಕೊಪ್ಪ ಕಾವೇರಿ ಕಾಲೇಜು ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ತಾ. 18 ರಂದು
ದಿಡ್ಡಳ್ಳಿಯಲ್ಲಿ ಅಮಾನವೀಯ ಕಾರ್ಯಾಚರಣೆ : ಆರೋಪಮಡಿಕೇರಿ, ಡಿ.16 : ದಿಡ್ಡಳ್ಳಿಯಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದ ಆದಿವಾಸಿಗಳನ್ನು ಏಕಾಏಕಿ ತೆರವುಗೊಳಿಸುವ ಮೂಲಕ ನಿರಾಶ್ರಿತರನ್ನಾಗಿ ಮಾಡಿರುವದು ಅಮಾನವೀಯ ಕಾರ್ಯಾಚರಣೆ ಯಾಗಿದೆ ಎಂದು ಜಾತ್ಯಾತೀತ ಜನತಾದಳದ
ಕುಶಾಲನಗರದಲ್ಲಿ ಮಂಡಲ ಪೂಜೋತ್ಸವಕುಶಾಲನಗರ, ಡಿ.16: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಂಡಲ ಪೂಜೋತ್ಸವ ಕಾರ್ಯಕ್ರಮ ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಪೂಜೋತ್ಸವದ ಅಂಗವಾಗಿ 14 ರಿಂದ ಮೂರು ದಿನಗಳ