ಸಮಯೋಚಿತ ಸೇವೆ ರೋಟರಿಯ ಗುರಿ: ಸುರೇಶ್ ಚಂಗಪ್ಪಮಡಿಕೇರಿ, ಏ. 3: ಸಮಾಜಕ್ಕೆ ಉತ್ತಮ, ಸೂಕ್ತ ಮತ್ತು ಸಮಯೋಚಿತ ಸೇವೆ ನೀಡುವದು ರೋಟರಿ ಸದಸ್ಯರ ಮುಖ್ಯ ಗುರಿಯಾಗಿರಬೇಕು ಎಂದು ರೋಟರಿ ಜಿಲ್ಲೆ 3181 ರ ನಿಯೋಜಿತ
ಪಾಲಿಟೆಕ್ನಿಕ್ ವಿದ್ಯಾರ್ಥಿ ಸಂಘ ಸಮಾರೋಪಕುಶಾಲನಗರ, ಏ. 3: ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್‍ನ ಸುವರ್ಣ ಭವನದಲ್ಲಿ ಕಾಲೇಜು ಪ್ರಾಂಶುಪಾಲ ಎಚ್.ವಿ.ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಸಮಾರಂಭ ಉದ್ಘಾಟಿಸಿ
ದಿಡ್ಡಳ್ಳಿ ಹೋರಾಟ : 7 ರಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥಮಡಿಕೇರಿ, ಏ.3 : ದಿಡ್ಡಳ್ಳಿಯಲ್ಲಿ ತಾತ್ಕಾಲಿಕವಾಗಿ ನೆಲೆನಿಂತಿರುವ ನಿರಾಶ್ರಿತರಿಗೆ ಈ ಹಿಂದೆ ಇದ್ದ ಪ್ರದೇಶದಲ್ಲೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಸರ್ಕಾರದ ಗಮನ ಸೆಳೆÉಯುವದಕ್ಕಾಗಿ ತಾ. 7 ರಂದು
ಪಂಚಾಯಿತಿಗೆ ಲಭಿಸದ ನಿರೀಕ್ಷಿತ ಶುಲ್ಕ ವೀರಾಜಪೇಟೆ, ಏ. 3: ವೀರಾಜಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಇಂದು ಆಯೋಜಿಸಿದ್ದ ಖಾಸಗಿ ಬಸ್ಸು ನಿಲ್ದಾಣದ ವಾಹನ ನಿಲುಗಡೆ ಶುಲ್ಕ ವಸೂಲಾತಿ ಬಿಡ್ ವಾರ್ಷಿಕ ರೂ 1,30,000ಕ್ಕೆ
ಕಕ್ಲುಂದ ಜಾತ್ರೋತ್ಸವನಾಪೋಕ್ಲು, ಏ.3: ಇಲ್ಲಿನ ಸಮೀಪದ ಕಕ್ಕುಂದ ಕಾಡು ಶ್ರೀ ವೆಂಕಟೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಉತ್ಸವವವು ಇದೇ ತಾ. 8 ಮತ್ತು 9 ರಂದು ನಡೆಯಲಿದೆ. ತಾ. 8 ರಂದು