ಪ್ರವಾಸಿ ವಾಹನ ಮಾಲೀಕರಿಂದ ನಾಳೆ ಪ್ರತಿಭಟನೆಗೋಣಿಕೊಪ್ಪಲು, ಡಿ.17: ಕೇರಳದಿಂದ ಯಾವದೇ ಪರವಾನಗಿ ಇಲ್ಲದೆ ಕೊಡಗಿನ ಗಡಿಭಾಗಕ್ಕೆ ಬಂದು ಇಲ್ಲಿನ ಪ್ರವಾಸಿಗರು ಹಾಗೂ ಭಕ್ತಾಧಿಗಳನ್ನು ಕೇರಳದ ಶಬರಿಮಲೈ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಬಾಡಿಗೆ ವಾಹನ
ಬಾಂಧವ್ಯ ಬೆಸೆಯಲು ಹಬ್ಬಗಳು ಸಹಕಾರಿ : ಶಾರದಾ ನಂಜಪ್ಪಶ್ರೀಮಂಗಲ, ಡಿ. 17: ಕೊಡವರು ತಮ್ಮ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ತಮ್ಮಲ್ಲಿ ಒಗ್ಗಟ್ಟು ಹಾಗೂ ಬಾಂಧವ್ಯ ಬೆಸೆಯಲು ಸಹಕಾರಿ ಯಾಗಿದೆ. ಹಿರಿಯರು ದೂರದೃಷ್ಟಿಯ ಸಂಕೇತವಾಗಿ ಹಬ್ಬಗಳ
ಕೋಕೇರಿ ಶ್ರೀ ಶಾಸ್ತಾವು ದೇವರ ಉತ್ಸವ ಸಂಪನ್ನನಾಪೋಕ್ಲು, ಡಿ. 17: ಇಲ್ಲಿಗೆ ಸಮೀಪದ ಕೋಕೇರಿ ಗ್ರಾಮದ ನೀಲ್ಯಾಟ್ ಶ್ರೀ ಶಾಸ್ತಾವು ದೇವರ ಉತ್ಸವ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ಶ್ರೀ ನೀಲ್ಯಾಟ್ ಸನ್ನಿಧಿಯಲ್ಲಿ ತಕ್ಕಮುಖ್ಯಸ್ಥರು, ಗ್ರಾಮಸ್ಥರು
ಡಿ.ಸಿ.ಐ.ಬಿ. ಕಾರ್ಯಾಚರಣೆ: ರೂ. 25 ಲಕ್ಷದ ಮರ ವಶಮಡಿಕೇರಿ, ಡಿ. 17: ಅಕ್ರಮವಾಗಿ ಮರ ಕಡಿದು ಸಾಗಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವೊಂದನ್ನು ಜಿಲ್ಲಾ ಅಪರಾಧ ಪತ್ತೆದಳದ ಸಿಬ್ಬಂದಿಗಳು ಪತ್ತೆ ಹಚ್ಚಿ ಮರ ವಶಪಡಿಸಿಕೊಂಡಿದ್ದಾರೆ.ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ
ದಿಡ್ಡಳ್ಳಿ ಪ್ರಕರಣ ನ್ಯಾಯ ಸಿಗುವವರೆಗೂ ಹೋರಾಟಮಡಿಕೇರಿ, ಡಿ. 17: ದಿಡ್ಡಳ್ಳಿಯಲ್ಲಿ ಇತ್ತೀಚೆಗೆ ನಡೆದ ಮನೆಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಾಶ್ರಿತರಿಗೆ ನ್ಯಾಯ ಸಿಗುವವರೆಗೂ ಕೊಡಗು ಜಿಲ್ಲಾ ಜೆಡಿಎಸ್ ಹೋರಾಟ ಮಾಡಲಿದೆ ಎಂದು ಅಧ್ಯಕ್ಷ